ಶನಿವಾರ, ನವೆಂಬರ್ 17, 2018



£ÀÄr¹jAiÀÄ ²¹ÛUÉ ªÉÄgÀÄUÀÄ vÀAzÀÄPÉÆlÖ ¸ÀéAiÀÄA¸ÉêÀPÀ ¥ÀqÉ
-C¥ÀgÀ GfgÉ


ªÀÄÆqÀÄ©¢gÉ:  «zÁåVjAiÀÄ°è  £ÀqÉAiÀÄÄwÛgÀĪÀ 15£É D¼Áé¸ï £ÀÄr¹j J¯Áè £ÀÄr¹jUÀ¼ÀAvÉ ¸ÀªÀÄAiÀÄ ¥Á®£É, ²¸ÀÄÛ, ¸ÀéZÀÒvÉ ªÀÄvÀÄÛ CZÀÄÑPÀlÄÖvÀ£ÀUÀ½UÉ ºÉ¸ÀgÁVzÉ. £ÀÄr¹jAiÀÄ gÀƪÁj qÁ. ªÉÆúÀ£ï D¼ÀégÀÄ ºÉüÀĪÀAvÉ £ÀÄr¹jAiÀÄ AiÀıÀ¹ì£À »AzÉ EgÀĪÀÅzÀÄ £À£Àß M§â£À ¥Àj±ÀæªÀÄ ªÀiÁvÀæªÀ®è EzÀÄ £ÀªÉÄä®ègÀ £ÀÄr¹j E°è ¥ÀæwAiÉƧâgÀ ¥Á®Æ EzÉ JA§ ªÀiÁwUÉ £ÀÄr¹jAiÀÄ DªÀgÀtzÁzÀåAvÀ ®ªÀ®«PɬÄAzÀ vÀªÀÄä PÁAiÀÄðzÀ°è ªÀÄUÀßgÁVgÀĪÀ ¸ÀºÀ¸ÁægÀÄ ªÀÄÄRUÀ¼ÀÄ £ÀªÀÄUÉ JzÀÄgÁUÀÄvÀÛªÉ. CªÀÅUÀ¼À ¥ÉÊQ ¸ÀéAiÀÄA¸ÉêÀPÀgÁV ±Àæ«Ä¸ÀÄwÛgÀĪÀ «zÁåyðUÀ¼À ¥Á®Ä UÀªÀÄ£ÁºÀðªÁzÀÄzÀÄ. F ¨Áj £ÀÄr¹jAiÀÄ°è gÁ¶ÖçÃAiÀÄ ¸ÉêÁ AiÉÆÃd£É, J£ï.¹.¹ ªÀÄvÀÄÛ gÉÆêÀgïì- gÉÃAdgïì «¨sÁUÀUÀ¼À ¸ÀĪÀiÁgÀÄ PÀÆÌ C¢üPÀ «zÁåyðUÀ¼ÀÄ ¸ÀéAiÀÄA¸ÉêÀPÀgÁV ¸ÉÃªÉ ¸À°è¸ÀĪÀ ªÀÄÆ®PÀ PÀ£ÀßqÀ £ÁqÀÄ£ÀÄrAiÀÄ gÁ¶ÖçÃAiÀÄ ¸ÀªÉÄäüÀ£ÀzÀ AiÀıÀ¹ì£À ¥Á®ÄzÁgÀgÁVzÁÝgÉ.
       £ÀÄr¹jAiÀÄ ªÉÄð£À ¦æÃw¬ÄAzÀ £Ár£À ««zsÀ ¨sÁUÀUÀ½AzÀ DUÀ«Ä¸ÀĪÀ ®PÁëAvÀgÀ PÀ£ÀßqÁ©üªÀiÁ¤UÀ½UÉ ¢£ÀzÀ ªÀÄÆgÀÆ ºÉÆvÀÄÛ ±ÀÄagÀÄaAiÀiÁzÀ ¨sÉÆÃd£ÀªÀ£ÀÄß Gt§r¸ÀĪÀ PÁAiÀÄð¢AzÀ »rzÀÄ, ¥ÁQðAUï ªÀåªÀ¸ÉÜ, d£À¸ÀAzÀt ¤AiÀÄAvÀæt ªÀåªÀ¸ÉÜ, PÀȶ ¹j, «eÁÕ£À ¹j ¸ÉÃjzÀAvÉ ««zsÀ ªÀĽUÉUÀ¼À°è ¤ªÀðºÀuÉ, J¯Áè ¸À¨sÁ PÁAiÀÄðPÀæªÀÄ ºÁUÀÆ ¸ÁA¸ÀÌøwPÀ PÁAiÀÄðPÀæªÀÄUÀ¼ÀÄ £ÀqÉAiÀÄĪÀ ªÉâPÉUÀ¼À°è ««zsÀ dªÁ¨ÁÝjUÀ¼À£ÀÄß ¤ªÀð»¸ÀĪÀªÀgÉUÀÆ F «zÁåyðUÀ¼À ±ÀæªÀÄ UÀt¤ÃAiÀĪÁzÀÄzÀÄ.
       £ÁªÀÅ E°èUÉ PÀ¼ÉzÀ ºÀ®ªÀÅ ªÀµÀðUÀ½AzÀ £ÀªÀÄä «zÁåyðUÀ¼À£ÀÄß ¸ÀéAiÀÄA ¸ÉêÀPÀgÁV PÀgÉzÀÄPÉÆAqÀÄ §gÀÄwÛzÉÝêÉ. AiÀiÁªÀÅzÉà jÃwAiÀÄ°èAiÀÄÆ £ÀªÀÄUÉ vÉÆAzÀgÉAiÀÄÄAmÁUÀzÀAvÉ ¸ÀAWÀlPÀgÀÄ J®è ªÀåªÀ¸ÉÜAiÀÄ£ÀÆß £ÀªÀÄä «zÁåyðUÀ½UÉ ªÀiÁrPÉÆqÀÄwÛzÁÝgÉ. eÉÆvÉUÉ «zÁåyðUÀ½UÉ MAzÀµÀÄÖ ±ÉÊPÀëtÂPÀ, ¸ÁA¸ÀÌøwPÀ gÀ¸ÀzËvÀtªÀÇ ¹UÀÄwÛgÀĪÀÅzÀjAzÀ £ÁªÉ®ègÀÆ GvÁìºÀ¢AzÀ ¥Á¯ÉÆμÀÄîwÛzÉÝêɒ J£ÀÄvÁÛgÉ GfgÉ ²æà zsÀ.ªÀÄA. ¥À.¥ÀÆ. PÁ¯ÉÃf£À J£ïJ¸ïJ¸ï C¢üPÁj £ÁUÀgÁd ¨sÀAqÁj.

       D¼Áé¸ï ²PÀët ¸ÀA¸ÉÜUÀ¼À J£ï.J¸ï.J¸ï, J£ï.¹.¹ gÉÆêÀgïì gÉÃAdgïì «¨sÁUÀUÀ¼À 500 «zÁåyðUÀ¼ÀÄ ¸ÉÃjzÀAvÉ; gÁ¶ÖçÃAiÀÄ ¸ÉêÁ AiÉÆÃd£Á WÀlPÀzÀ ªÀw¬ÄAzÀ GfgÉ ²æà zsÀ. ªÀÄA ¥ÀzÀ«¥ÀƪÀð PÁ¯ÉÃf¤AzÀ 300, f.J£ï. ©üqÉ ¥À¥ÀÆ PÁ¯ÉÃf¤AzÀ 100, ¸À.¥À.¥ÀÆ PÁ¯ÉÃdÄ £ÀqÀ¢AzÀ 50, ¨ÉA¼ÀÛAUÀr ªÁt ¥À.¥ÀÆ PÁ¯ÉÃf¤AzÀ 100, ¥À.¥ÀÆ PÁ¯ÉÃdÄ §eÉUÉƽ¬ÄAzÀ 100, ¨ÉAd£À¥ÀzÀªÀÅ ¥À.¥ÀÆ PÁ¯ÉÃf¤AzÀ 100. »ÃUÉ MlÄÖ 1500PÀÆÌ ºÉaÑ£À «zÁåyðUÀ¼ÀÄ £ÀÄr¸ÉêÉAiÀÄ°è vÀªÀÄä£ÀÄß ¸ÀA¥ÀÆtðªÁV vÉÆqÀV¹PÉÆArzÁÝgÉ. EªÀgÉÆA¢UÉ DAiÀiÁ PÁ¯ÉÃf£À ¸ÀĪÀiÁgÀÄ 30PÀÆÌ ºÉZÀÄÑ AiÉÆÃd£Á¢üPÁjUÀ¼ÀÄ ªÀiÁUÀðzÀ±Àð£À ¤ÃqÀÄwÛzÁÝgÉ. ‘£ÀÄr¹jAiÀÄ°è ¨sÁUÀªÀ»¸ÀÄwÛgÀĪÀÅzÀjAzÀ vÀÄA¨Á RĶAiÀiÁUÀÄwÛzÉ E°è£À ªÀåªÀ¸ÉÜ, PÁAiÀÄðPÀæªÀÄUÀ¼À £ÀqÀÄªÉ ¸ÉÃªÉ ¸À°è¸ÀĪÀ CªÀPÁ±À zÉÆgÉwgÀĪÀÅzÀÄ ¤dPÀÆÌ £ÀªÀÄUÉ ¸ÀAvÀ¸ÀªÀ£ÀÄßAlĪÀiÁrzÉ J£ÀÄßvÁÛgÉ gÁ¶ÖçÃAiÀÄ ¸ÉêÁ AiÉÆÃd£ÉAiÀÄ ¸ÀéAiÀÄA¸ÉêÀPÀ QÃvÀð£ï.
       ¥ÀæwªÀµÀðªÀÇ £ÀÄr¹jUÉ ««zsÀ PÁ¯ÉÃdÄUÀ½AzÀ §ºÀÄzÉÆqÀØ ¸ÀASÉåAiÀÄ «zÁåyðUÀ¼ÀÄ ¸ÀéAiÀÄA¸ÉêÀPÁV DUÀ«Ä¹ vÀªÀÄä dªÁ¨ÁÝjUÀ¼À£ÀÄß vÀÄA¨Á CZÀÄÑPÀmÁÖV ¤ªÀð»¹PÉÆAqÀÄ ºÉÆÃUÀÄwÛzÁÝgÉ. AiÀiÁªÀÅzÉà MvÀÛqÀ«®èzÉ ¦æÃw¬ÄAzÀ¯Éà ¸ÉÃªÉ ¸À°è¸ÀĪÀÅzÀ£ÀÄß UÀªÀĤ¹zÀgÉ vÀÄA§ RĶAiÀiÁUÀÄvÀÛzÉ. F ¸ÀªÉÄäüÀ£ÀzÀ AiÀıÀ¹ì£À »AzÉ EªÀgÀ ¥ÁvÀæªÀÅ ªÀÄÄRåªÁVzÉ £ÀÄr¹jAiÀÄ DgÀA¨sÀzÀ ªÀµÀð¢AzÀ®Æ E°èAiÀĪÀgÉUÉ £ÀªÀÄUÉ J¯Áè PÁ¯ÉÃdÄUÀ½AzÀ®Æ GvÀÛªÀÄ jÃwAiÀÄ ¥ÀæwQæAiÉÄ ¹UÀÄwÛzÉ JAzÀÄ ¸ÀAvÉÆõÀzÀ £ÀÄrUÀ¼À£ÁßqÀÄvÁÛgÉ ¸ÀéAiÀÄA¸ÉêÀPÀgÀ «¨sÁUÀzÀ ¤ªÀðºÀuÉAiÀÄ£ÀÄß ªÀiÁqÀÄwÛgÀĪÀ D¼Áé¸ï PÁ¯ÉÃf£À PÀ£ÀßqÀ «¨sÁUÀzÀ ¥ÁæzsÁå¥ÀPÀ, J£ïJ¸ïJ¸ï C¢üPÁj ¥ÉÆæ. ZÀAzÀæ±ÉÃRgÀ UËqÀ.

ಗುರುವಾರ, ನವೆಂಬರ್ 15, 2018


£ÀÄr¹j AiÉÆÃa¹zÀ ¥ÀjPÀ®à£ÉUÀ¼ÀÄ ¥Àæ¸ÀÄÛvÀ ©PÀÌlÄÖUÀ½UÉ GvÀÛgÀ gÀÆ¥ÀzÀ°èªÉ : ªÀÄ°èPÁ WÀAn
        zÀ±Àð£À J£ÀÄߪÀ ¥ÀzÀªÉà KPÀgÀÆ¥ÀªÁzÀÄzÀÝ®è. CzÀÄ §ºÀÄgÀƦAiÀiÁzÀzÀÄÝ. §ºÀÄgÀƦUÉ EgÀĪÀ CAvÀB±ÀQÛ KPÀgÀÆ¥ÀvÀéPÉÌ EgÀ®Ä ¸ÁzsÀå«®è. DzÀgÉ EAzÀÄ KPÀgÀƦ ¸ÀA¸ÀÌøw ¨sÁµÉAiÉÄqÉUÉ £ÀªÀÄä£ÀÄß PÉÆAqÉÆAiÀÄÄå¯ÁUÀÄvÀÛzÉ. EzÉÆAzÀÄ C£ÁgÉÆÃUÀåPÀgÀ ¨É¼ÀªÀtÂUÉAiÀiÁVzÉ. F zÀȶ׬ÄAzÀ £ÀÄr¹j AiÉÆÃa¹zÀ ¥ÀjPÀ®à£ÉUÀ¼ÀÄ ¥Àæ¸ÀÄÛvÀ ©PÀÌlÄÖUÀ½UÉ GvÀÛgÀ gÀÆ¥ÀzÀ°èªÉ. JA§ÄzÁV 15£É D¼Áé¸ï £ÀÄr¹j 2018gÀ ¸ÀªÁðzsÀåPÉë ªÀÄ°èPÁ WÀAn C©ü¥ÁæAiÀÄ¥ÀlÖgÀÄ.
§ÄzÀÞ ºÉüÀĪÀAvÉ dUÀwÛ£À°è ¸ÀÆÜ®- ¸ÀÆPÀëöä ªÀ¸ÀÄÛUÀ¼À£ÉÆß¼ÀUÉÆAAqÀvÉ J®èªÀÇ £Á±ÀªÁUÀÄvÀÛzÉ. »ÃUÁV E°è AiÀiÁªÀÅzÀÆ ±Á±ÀévÀªÀ®è. PÀëtPÀëtPÀÆÌ ¥ÀæwAiÉÆAzÀÄ PÀtPÀtªÀÇ CªÀÄƯÁUÀæªÁzÀ §zÀ¯ÁªÀuÉUÀ¼À£ÀÄß ºÉÆAzÀÄvÀÛ¯Éà EgÀÄvÀÛzÉ.
¨É¼ÀPÀ£ÀÄß PÀÄjvÀÄ ZÀZÉð ªÀiÁqÀĪÀÅzÀgÀ §zÀ®Ä ¨É¼ÀPÀ£ÀÄß PÁ¥ÁrPÉƼÀÄîªÀÅzÀÄ ªÀÄÄRå F zÁjAiÀÄ°èAiÉÄà £ÁªÀÅ ¨sÁgÀvÀªÀ£ÀÄß, PÀ£ÁðlPÀªÀ£ÀÄß zÀ²ð¸À¨ÉÃPÁVzÉ.
zÀ±Àð£À J£ÀĪÀÅzÀÄ ¹zÀÝ ªÀiÁzÀjAiÀÄzÀÝ®è CzÀ£ÀÄß ¥ÀæAiÀÄvÀßzÀ ªÀÄÆ®PÀªÉà zÀ²ð¸À¨ÉÃPÁVzÉ. D ¥ÀæAiÀÄvÀßzÀ »AzÉ EgÀĪÀ PÀ£À¸Éà ¸ÀªÀiÁ£ÀvÉ. CzÀÄ §ÄzÀÞ, §¸ÀªÁ¢ ±ÀgÀt ±ÀgÀuÉAiÀÄgÀÄ, zÁ¸ÀgÀÄ vÀvÀé¥ÀzÀPÁgÀgÀÄ PÀAqÀ zÀ±Àð£ÀzÀÄÝ. EAvÀºÀ ¸ÀªÀiÁ£ÀvÉAiÀÄ ©ÃdUÀ¼À£ÀÄß £ÀªÀÄä ¸Á»vÀå, DzsÁåwäPÀ, eÁ£À¥ÀzÀ ¥ÀgÀA¥ÀgÉ, ¨sÁµÉAiÀÄ ªÉÊ«zsÀåªÀÄAiÀÄvɬÄAzÀ UÀÄgÀÄw¸À§ºÀÄzÁVzÉ.
¨ÁæºÀät, ±ÀÆzÀæ, ¨sËzÀÞ, eÉÊ£À, vÀAvÀæ, §ÄqÀPÀlÄÖ eÁ£À¥ÀzÀ ¥ÀgÀA¥ÀgÉUÀ¼ÀÄ ªÀÄvÀÄÛ ¸ÀévÀB DzsÀĤPÀvÉ J£ÀÄߪÀ ¥ÀgÀA¥ÀgÉUÀ¼É®èªÀÇ F ªÀåªÀ¸ÉÜAiÀÄ°è ¥ÀæªÀÄÄRªÁVªÉ. F MAzÉÆAzÀÄ ¥ÀgÀA¥ÀgÉAiÀÄÆ vÀ£Àß »A¢£À ªÀÄvÀÄÛ ªÀÄvÀÄÛ vÀ£ÀߣÀÄß ¸ÀÄvÀÄÛªÀgÉ¢gÀĪÀ ¥ÀgÀA¥ÀgÉUÉ ¸ÀàA¢¸ÀÄvÁÛ CzÀ£ÀÄß ¥À®èn¸ÀÄvÁÛ, GgÀĽ¸ÀÄvÁÛ ªÀÄÄAzÉ ¸ÁUÀÄvÀÛzÉ. JAzÀgÀÄ.





zsÀ£ÀzÁ»vÀé vÉÆgÉzÀÄ UÀÄtUÁæ»vÀé ¨É¼É¹PÉƼÀî¨ÉÃPÀÄ: ¥ÀæeÁÕ ¥Àæ¨sÀÄ

«zÁåVj: DzsÀĤPÀ dUÀwÛ£À°è ªÀiÁ£ÀªÀ£À ¢£ÀZÀjAiÀÄÄ C£ÁgÉÆÃUÀå ¸ÀégÀÆ¥ÀªÀ£Àß ¥ÀqÉAiÀÄÄwÛzÀÄÝ EzÀ£ÀÄß §zÀ°¹PÉƼÀî¨ÉÃPÁzÀÄÝ vÀÄA¨Á£Éà ªÀÄÄRå JAzÀÄ ¨É¼ÀÛAUÀrAiÀÄ ªÁt ¥ÀzÀ«¥ÀƪÀð PÁ¯ÉÃf£À «zÁåy𤠥ÀæeÁÕ ¥Àæ¨sÀÄ ºÉýzÀgÀÄ.
  D¼Áé¸ï «zÁåyð¹jAiÀÄ°è `¢£ÀZÀj: »AzÀÄ-ªÀÄÄAzÀÄ JA§ «µÀAiÀÄzÀ §UÉÎ CªÀgÀÄ G¥À£Áå¸À ¤ÃrzÀgÀÄ. `ºÀÄlÄÖ, fêÀ£À ºÁUÀÆ ªÀÄgÀt £ÀªÀÄä §zÀÄQ£À ¢£ÀZÀjAiÀiÁzÀgÉ EzÀPÉÌ ¥ÀÆgÀPÀªÁV £ÀªÀÄä ¤vÀå ZÀlĪÀnPÉUÀ¼ÀÄ £ÀqÉAiÀĨÉÃPÀÄ.  CzÀgÉ EAzÀÄ ªÀiÁ£ÀªÀ£ÀÄ ¸ÀA¥ÀwÛ£À fêÀ£ÀzÉqÉUÉ ªÀÄÄRªÀiÁr ¤AwzÁÝ£É. vÀ£Àß ¸ÀÄvÀÛ £ÀqÉAiÀÄĪÀAvÀºÀ AiÀiÁªÀÅzÉà WÀl£ÉUÀ¼À §UÉÎ CjvÀÄPÉƼÀîzÁUÀzÀµÀÄÖ ªÀiÁ£ÀªÀ §zÀ¯ÁVzÀÄÝ, DvÀ£À ¤vÀåzÀ fêÀ£À ±ÉÊ°AiÀÄÄ ªÀiÁ¥ÀðqÁUÀÄvÀÛ¯Éà ºÉÆÃUÀÄwÛzÉ JAzÀgÀÄ.
  §zÀ¯ÁUÀÄwÛgÀĪÀ fêÀ£À±ÉÊ°AiÀÄ §UÉÎ «±Éèö¹zÀ ¥ÀæeÁÕ ¥Àæ¨sÀÄ, EA¢£À PÉÊUÁjPÁ PÁæAw, AiÀiÁAwæÃPÀÈvÀ §zÀÄPÀÄ ªÀÄ£ÀĵÀå C£ÁgÉÆÃUÀåPÀgÀ fêÀ£À «zsÁ£ÀªÀ£ÀÄß ºÉÆAzÀĪÀAvÉ ªÀiÁqÀÄwÛªÉ JAzÀÄ w½¹zÀgÀÄ. EAvÀºÀ ¢£ÀZÀjUÀ¼ÀÄ §zÀ¯ÁUÀ¨ÉÃQzÀÄÝ, NzÀÄ, §gÀºÀ, ¸Á»vÀåzÉqÉUÉ EA¢£À AiÀÄĪÀd£ÀvÉ ªÀÄÄR ªÀiÁqÀ¨ÉÃQzÉ. fêÀ£ÀzÀ AiÀiÁ£À C£ÀÄߪÀAvÀzÀÄÝ CxÀð¥ÀÆtðªÁVgÀ¨ÉÃPÉAzÀgÉ, ¨ÉÃgÉAiÀĪÀgÀÄ £É£À¦lÄÖPÉƼÀÄî¨ÉÃPÀAwzÀÝgÉ £ÀªÀÄä ZÀlĪÀnPÉUÀ¼ÀÄ §ºÀ¼À ¥Àj±ÀÄzÀݪÁV, CZÀÄÑPÀmÁÖV EgÀ¨ÉÃPÁzÀzÀÄÝ §ºÀ¼À ªÀÄÄRåªÁVgÀÄvÀÛzÉ. £ÀªÀÄä ¢£ÀZÀjAiÀÄÄ ¥Àj±ÀÄzÀÞ ºÁUÀÆ CxÀðUÀ©üðvÀªÁVzÀÝ°è ªÀiÁvÀæ K½UÉ ¸ÁzsÀå JAzÀÄ C©ü¥ÁæAiÀÄ¥ÀlÖgÀÄ.
 «zÁåyð¹jAiÀÄ ¸ÀªÉÄäüÀ£ÁzsÀåPÉë ¸À¤ß¢ü n.gÉÊ ¥É®ð G¥À£Áå¸À PÁAiÀÄðPÀæªÀÄzÀ°è G¥À¹ÜvÀjzÀÝgÀÄ.


D¼Áé¸ï «zÁåyð¹j- ¸ÀAªÁzÀ UÉÆöÖ

£ÀªÀÄä ¥Àj¸ÀgÀ £ÀªÀÄä dªÁ¨ÁÝj


ªÀÄÆqÀ©¢gÉ: D¼Áé¸ï «zÁåyð¹jAiÀÄ CAUÀªÁV PÁ¯ÉÃf£À gÀvÁßPÀgÀªÀtÂð ªÉâPÉAiÀÄ°è `£ÁªÀÅ ªÀÄvÀÄÛ £ÀªÀÄä ¥Àj¸ÀgÀ' JA§ «µÀAiÀÄzÀ PÀÄjvÀÄ ¸ÀAªÁzÀ UÉÆÃ¶× £ÀqɬÄvÀÄ. D¼Áé¸ï ¥ÀzÀ«¥ÀƪÀð PÁ¯ÉÃf£À UÀÄuÉÃ±ï ¨sÁgÀwÃAiÀÄ, vÉÆÃPÀÆj£À qÁ. JA. gÁªÀÄtÚ ±ÉnÖ ¸ÁägÀPÀ DAUÀè ªÀiÁzsÀåªÀÄ ¥ËæqsÀ ±Á¯ÉAiÀÄ «WÉßÃ±ï ªÀÄ®å, ªÀÄÆqÀ©zÉæ gÉÆÃlj DAUÀè ªÀiÁzsÀåªÀÄ ±Á¯ÉAiÀÄ ¥ÀæzÀÄåªÀÄß ªÀÄÆwð PÀqÀAzÀ¯É ºÁUÀÆ D¼Áé¸ï DAUÀè ªÀiÁzsÀåªÀÄ ¥ËæqsÀ ±Á¯ÉAiÀÄ ¨sÀQÛ²æà ¸ÀAªÁzÀzÀ°è ¥Á¯ÉÆÎAqÀÄ, vÀªÀÄä «ZÁgÀ ªÀÄAr¹zÀgÀÄ.
      UÉÆö×AiÀÄ CzsÀåPÀëvÉ ªÀ»¹zÀÝ GfgÉ J¸ï.r..JªÀiï ¥ÀzÀ«¥ÀƪÀð PÁ¯ÉÃf£À ±ÁåªÀiï ¥Àæ¸Ázï ¸ÀªÀiÁ¥À£À ªÀiÁvÀÄUÀ¼À£Áßr "¥ÀæPÀÈwAiÀÄ£ÀÄß £ÁªÀÅ CzÀgÀ zÀȶÖAiÀÄ°è £ÉÆÃqÀ¨ÉÃPÉà ºÉÆgÀvÀÄ £ÀªÀÄä jÃwAiÀÄ®è®è. EzÀjAzÀ¯Éà ¥ÀæPÀÈw «PÉÆÃ¥ÀUÀ¼ÀÄ ºÉZÁÑV dgÀÄUÀÄwÛªÉ. ¥Àj¸ÀgÀPÉÌ £ÁªÀÅ CªÀ±ÀåPÀªÀ®è, §zÀ°UÉ £ÀªÀÄUÉ CzÀÄ C¤ªÁAiÀÄð JA§ÄzÀ£ÀÄß £ÁªÀÅ ªÉÆzÀ®Ä w½zÀÄPÉƼÀî¨ÉÃPÀÄ" JAzÀÄ w½¹zÀgÀÄ.
      "£ÁªÉ¯Áè EAzÀÄ C©üªÀÈ¢Þ JA§ ªÀiÁgÀPÁ¸ÀÛç¢AzÀ ¥ÀæPÀÈwAiÀÄ ªÉÄÃ¯É zÁ½ ªÀiÁqÀÄwÛzÉÝêÉ. ¥Àj¸ÀgÀ EgÀĪÀÅzÀÄ £ÀªÀÄä ªÉÊAiÀÄQÛPÀ £ÉªÀÄä¢UÉ JA§ ¨sÁªÀ£É £ÀªÀÄä°èzÉ. ¥Áæt zÁ½¬ÄAzÀ ªÀiÁ£ÀªÀ£À ¸ÁªÀÅ JAzɯÁè ºÉüÀ¯ÁUÀÄvÀÛzÉ. DzÀgÉ EµÀÄÖ ªÀµÀð¢AzÀ £ÁªÀÅ £ÀªÀÄä ¥Àj¸ÀzÀ ªÉÄÃ¯É £ÀqɹPÉÆAqÀÄ §A¢gÀĪÀ ºÀ¯ÉèUÉ ¥ÀjºÁgÀ ¤ÃqÀĪÀªÀgÁgÀÄ?" JAzÀÄ ¥Àæ²ß¹zÀgÀÄ.
      "C©üªÀÈ¢Þ JA§ ¥ÀjPÀ®à£ÉAiÀÄ CxÀðªÉà UÉÆwÛ®èzÉà £ÁªÀÅ «¥ÀjÃvÀ jÃwAiÀÄ°è ªÀwð¸ÀÄwÛzÉÝêÉ. EzÀPÉÌ GvÀÛªÀÄ GzÁºÀgÀuÉ £À¢ wgÀĪÀÅ. EzÀjAzÀ zÉñÀzÀ ¤Ãj£À ¸ÀªÀĸÉå E®èªÁUÀÄvÀÛzÉ JAzÀÄ ¸ÁPÀµÀÄÖ £À¢ wgÀĪÀÅ£À AiÉÆÃd£ÉUÀ¼À£ÀÄß ¸ÀPÁðgÀ PÉÊUÉÆArzÉ. DzÀgÉ aãÁzÀ°è PÉêÀ® MAzÀÄ £À¢ wgÀÄ«¤AzÀ K¼ÀÄ £À¢UÀ¼ÀÄ §wÛ ºÉÆÃVªÉ. ºÁUÁV AiÀiÁªÀÅzÀÄ £ÀªÀÄä £Á¼ÉUÀ¼À£ÀÄß PÁ¥ÁqÀÄvÀÛzÉAzÀgÉ CzÀÄ ¥ÀæPÀÈwAiÉÄà DVzÉ. CzÀ£ÀÄß dvÀ£À¢AzÀ PÁ¥Ár, G½¹ ¨É¼É¸ÀĪÀ PÁAiÀÄð £ÀªÀÄäzÁUÀ¨ÉÃPÀÄ" JAzÀÄ w½¹zÀgÀÄ.
      ¸ÀAªÁzÀ UÉÆö×AiÀÄ°è «zÁåyð¹jAiÀÄ ¸ÀªÁðzsÀåPÉë ¸À¤ß¢ü n. gÉÊ ¥É®ð G¥À¹ÜvÀjzÀÝgÀÄ.

ಮಂಗಳವಾರ, ಜನವರಿ 2, 2018

Bisleri goes local with regional language labels

      India’s leading mineral water brand, Bisleri is all set to get local in different states of the country. With first of its kind move, Bisleri is now available with labels in regional languages across India. The move aims to connectify and relate to the brand in languages they und
erstand.

Through this initiative, Bisleri intends to connect with the consumers in their mother tongue       Director of Marketing at Bisleri International Pvt. Ltd., said, “India being a multi-lingual country, people prefer communication in their local language too. Labels in local languages will be emotionally appealing to consumers. Also, consumers will be able to recognize the genuine Bisleri bottle and avoid buying counterfeit products or products which spell differently but look the same. A large number of consumers in our country are not comfortable with English. Bisleri bottles now carry brand name in both English and local language to ensure that the end consumer gets Bisleri when he/she asks for and does not mistake any other brand for Bisleri.”

“Bisleri has 122 bottling plants present across India and this change is being made for all these plants for all pack sizes. All label manufacturers have to change the plate on which they are printing the label and that’s an investment we’ve had to make.” added Ghosh.

Through this initiative, Bisleri intends to connect with the consumers in their mother tongue. Labels are released in several local languages like Hindi in Delhi, Rajasthan, Uttaranchal, Uttar Pradesh, Himachal Pradesh, Madhya Pradesh, Bihar, Jharkhand and Chhattisgarh; Marathi language labels in Maharashtra and Goa, Gujarati in Gujarat, Punjabi in Punjab, Tamil in Tamil Nadu, Telugu in Andhra Pradesh and Telangana, Assamese in Assam & North East, Malayalam in Kerala, Kannada in Karnataka, Bengali in West Bengal, Oriya in Orissa, across different SKUs.

ಭಾನುವಾರ, ಸೆಪ್ಟೆಂಬರ್ 3, 2017

ಟೈಮ್ ಝೋನ್

ಆಲೋಚಿಸಿ...

ಜಗತ್ತಿನ ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಟೈಮ್ ಝೋನ್ ಇದೆ. ಭಾರತದಲ್ಲಿ ಕತ್ತಲು ಕವಿದಿದ್ದರೆ, ಇನ್ಯಾವುದೋ ದೇಶದ ಜನ ಆಗಷ್ಟೇ ಮೈ ಮುರಿದು ಏಳುತ್ತಿರುತ್ತಾರೆ. ಇನ್ನೆಲ್ಲೋ ಮಧ್ಯಾಹ್ನದ ಸುಡು ಬಿಸಿಲು ನೆತ್ತಿ ಸುಡುತ್ತಿರುತ್ತದೆ.  ಕ್ಯಾಲಿಫೋರ್ನಿಯಾಕ್ಕಿಂತಲೂ ನ್ಯೂಯಾರ್ಕ್ ಮೂರು ಗಂಟೆ ಮುಂದಿದೆ. ನ್ಯೂಯಾರ್ಕ್‌ನಲ್ಲಿ ಬೆಳಗ್ಗೆ ಆರು ಗಂಟೆಯಾಗಿದ್ದರೆ, ಕ್ಯಾಲಿಫೋರ್ನಿಯಾದಲ್ಲಿ ಗಂಟೆ ಮೂರಾಗಿರುತ್ತದೆ. ಹಾಗೆಂದ ಮಾತ್ರಕ್ಕೆ ನ್ಯೂಯಾರ್ಕ್‌ಗಿಂತ ಕ್ಯಾಾಲಿಫೋರ್ನಿಯಾ ಹಿಂದೆ ಬಿದ್ದಿದೆ ಎಂದು ಹೇಳಲಾಗುತ್ತದೆಯೇ?

ಯಾರೋ ಒಬ್ಬ ಹುಡುಗ 22 ವರ್ಷಕ್ಕೇ ಪದವೀಧರನಾದರೂ ಒಂದು ಒಳ್ಳೆಯ ಕೆಲಸ ಪಡೆಯಲು ಐದು ವರ್ಷ ಕಾಯಬೇಕಾದೀತು. ಆದರೆ ಇನ್ಯಾರೋ ಒಬ್ಬ 25ನೇ ವಯಸ್ಸಿಗೆ ಕಂಪನಿಯ ಸಿಇಒ ಆಗಿ, 50 ವರ್ಷಕ್ಕೇ ಸತ್ತು ಹೋಗಿ ಬಿಡಬಹುದು.

ಇನ್ನೊಬ್ಬ 52ನೇ ವರ್ಷದಲ್ಲಿ ಸಿಇಒ ಆಗಿ 90 ವರ್ಷದವರೆಗೆ ಬದುಕಿದ. ನಿಮ್ಮಲ್ಲಿ ಎಷ್ಟೋ ಮಂದಿ ಇನ್ನೂ ಅವಿವಾಹಿತರಿದ್ದೀರಿ. ಆದರೆ ಕೆಲವರಿಗೆ ಮದುವೆಯಾಗಿ, ಈಗಾಗಲೇ ಮಕ್ಕಳಿವೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ 55ನೇ ವರ್ಷದಲ್ಲಿ ನಿವೃತ್ತಿ ಹೊಂದಿದ. ಆದರೆ ಡೊನಾಲ್ಡ್‌ ಟ್ರಂಪ್‌ನ ರಾಜಕೀಯ ಜೀವನ ಆರಂಭವಾಗಿದ್ದೇ 70ನೆ ವರ್ಷದಲ್ಲಿ!

ಎಷ್ಟೊಂದು ವಿಚಿತ್ರ ಅಲ್ಲವೇ ಇದು! ಹೇಗೆ ಜಗತ್ತಿನ ಬೇರೆ ಬೇರೆ ದೇಶಗಳಿಗೆ ಬೇರೆ ಬೇರೆ ಟೈಮ್ ಝೋನ್ (ಸಮಯದಲ್ಲಿ ವ್ಯತ್ಯಾಸ) ಅನ್ನುವುದು ಇದೆಯೋ, ಪ್ರತಿ ಮನುಷ್ಯನೂ ತನ್ನದೇ ಆದ ಟೈಮ್ ಝೋನ್ ಪ್ರಕಾರ ಬದುಕುತ್ತಿದ್ದಾನೆ.  ನಿಮ್ಮ ಸಹಪಾಠಿಯೋ, ಸಹೋದ್ಯೋಗಿಯೋ ಜೀವನದಲ್ಲಿ ನಿಮಗಿಂತ ಮುಂದೆ ಹೋಗುತ್ತಿದ್ದಾನೆಂದು ಅನಿಸುತ್ತದೆ. ಇನ್ನೂ ಕೆಲವರು ನಿಮಗಿಂತ ಹಿಂದೆಯೇ ಇದ್ದಾರೆಂದು ನೀವು ಸಮಾಧಾನ ಪಟ್ಟುಕೊಳ್ಳುತ್ತೀರಿ. ಆದರೆ ಎಲ್ಲರೂ ತಮ್ಮ ತಮ್ಮ ಟೈಮ್ ಝೋನ್ ಪ್ರಕಾರ ತಮ್ಮ ಜೀವನದ ಓಟದಲ್ಲಿದ್ದಾರೆ. ಹಾಗಾಗಿ ಯಾರ ಮೇಲೂ ಅಸೂಯೆ ಪಡಬೇಡಿ, ಯಾರನ್ನೂ ಅಪಮಾನಿಸಬೇಡಿ. They are in their TIME ZONE, and you are in yours!

ನಮ್ಮ ನಮ್ಮ ಸಮಯ ಯಾವಾಗ ಬರುತ್ತದೆಂದು ತಾಳ್ಮೆಯಿಂದ ಕಾಯುತ್ತಾ ಕೆಲಸ ಮಾಡುತ್ತಿರುವುದೇ ಜೀವನ. ಚಿಂತೆ ಬೇಡವೇ ಬೇಡ.
ನೀವು ಯಾರಿಗಿಂತಲೂ ಮುಂದೆ ಹೋಗಿಲ್ಲ, ಯಾರಿಗಿಂತಲೂ ಹಿಂದೆ ಬಿದ್ದಿಲ್ಲ. ನೀವು ನಿಮ್ಮ ಕಾಲಚಕ್ರದ ಪ್ರಕಾರ ನಡೆಯುತ್ತಿದ್ದೀರಿ ಅಷ್ಟೇ. ನೀವೆಷ್ಟೇ ನಿಧಾನವಾಗಿ ನಡೆದರೂ, ವೇಗವಾಗಿ ನಡೆದರೂ ಗುರಿ ತಲುಪುವುದು ನಿಮ್ಮ ಟೈಮ್ ಝೋನ್ ಪ್ರಕಾರವೇ!

ಕಾಲಾಯ ತಸ್ಮೈ ನಮ: ✍🏻

ಮಂಗಳವಾರ, ಫೆಬ್ರವರಿ 28, 2017



¦JZï.r. ¤§AzsÀUÀ¼À ¥ÀnÖ
EzÀÄ PÀ£ÀßqÀ ªÀÄvÀÄÛ PÀ£ÁðlPÀzÀ §UÉUÉ ««zsÀ «±Àé«zÁå®AiÀÄUÀ¼À°è £ÀqÉ¢gÀĪÀ ¦JZï.r ¸ÀA±ÉÆÃzsÀ£ÉUÀ¼À MAzÀÄ vÁvÁÌ°PÀ ¥ÀnÖAiÀiÁVzÉ. EzÀ£ÀÄß £ÀªÀÄä «zÁåyðUÀ¼ÀÄ ±ÀæªÀÄ¥ÀlÄÖ ¸ÀAUÀ滹gÀÄvÁÛgÉ. CzÀgÀ eÉÆvÉUÉ FUÁUÀ¯Éà ®¨sÀå«gÀĪÀ ªÀiÁ»wUÀ¼À£ÀÆß §¼À¹PÉƼÀî¯ÁVzÉ. ªÀÄÄRåªÁV qÁ. ¸ÀAUÀªÉÄñÀ ¸ÀªÀzÀwÛªÀÄl CªÀgÀÄ ¸ÀA¥Á¢¹zÀ ‘«±Àé«zÁå®AiÀÄUÀ¼À°è ¹éÃPÀÈvÀ PÀ£ÀßqÀ ¸ÀA±ÉÆÃzsÀ£À ¥Àæ§AzsÀUÀ¼À ªÀVÃðPÀÈvÀ ¸ÀÆa’ (2009), ²gÀÆgÀ ©. « CªÀgÀ ‘¸ÀA±ÉÆÃzsÀ£À ¸ÀégÀÆ¥À’ (2008) ºÁUÀÆ ‘ªÀĺÁªÀiÁUÀð’ (qÁ. JA. JA. PÀ®§ÄVð CªÀgÀ C©ü£ÀAzÀ£À UÀæAxÀ ¸ÀA.) ªÉÆzÀ¯ÁzÀ UÀæAxÀUÀ½AzÀ®Æ ºÁUÀÆ PÀ£ÀßqÀ «±Àé «zÁå®AiÀÄzÀ°è PÀ¼ÉzÀ 24 ªÀµÀðUÀ½AzÀ ®¨sÀåªÁVgÀĪÀ ªÀiÁ»wUÀ¼À£ÀÄß EzÀgÀ°è §¼À¹PÉƼÀî¯ÁVzÉ. EzÀÄ ¸ÁªÀðd¤PÀgÀ G¥ÀAiÉÆÃUÀPÁÌV gÀƦ¸À¯ÁzÀ ¨ÁèUï DzÀÄzÀjAzÀ »ÃUÉ £ÉgÀªÀ£ÀÄß ¥ÀqÉAiÀÄĪÀÅzÀÄ £ÀªÀÄUÉ C¤ªÁAiÀÄðªÁVzÉ. DzÀgÉ E°è gÀƦ¹gÀĪÀ ªÀiÁzÀjAiÀÄÄ ¸ÀA¥ÀÆtðªÁV ©ü£ÀߪÁVzÀÄÝ, rfl¯ï ªÀiÁzÀjUÉ C£ÀÄUÀÄtªÁVgÀÄvÀÛzÉ. §¼ÀPÉzÁgÀgÀÄ £ÀªÀÄä ¨ÁèVUÉ §AzÀÄ, £ÀÄr vÀAvÁæA±ÀªÀ£ÀÄß D£ï ªÀiÁr Ctrl+F QðUÀ¼À£ÀÄß QèPï ªÀiÁr vÀªÀÄUÉ ¨ÉÃPÁzÀ F PɼÀV£À DAiÉÄÌUÀ¼À°è «µÀAiÀĪÀ£ÀÄß ºÀÄqÀÄPÀ§ºÀÄzÁVzÉ. ªÀÄÄRåªÁV
·         PÁªÀå
·         £ÁlPÀ
·         PÀxÁ
·         ¸ÀA¸ÀÌøw
·         ªÀÄ»¼É
·         ¹æÃ
·         PÀĪÉA¥ÀÄ
·         PÁgÀAvÀ
·         PÁzÀA§j
·         ¸ÀAªÉÃzÀ£É
·         ªÀZÀ£À
·         QÃvÀð£É
·         £ÀªÀå
·         ¥ÀæUÀw²Ã®
·         vÀvÀé¥ÀzÀ
·         ¥ÀæzÀ±Àð£À
·         DZÀgÀuÉ
·         £ÀªÉÇåÃvÀÛgÀ
·         ¥Àj¸ÀgÀ
·         zÀ°vÀ
·         §AqÁAiÀÄ
·         DvÀäPÀxÉ
·         ¥ÀæªÁ¸À
·         ¸Á»vÀå
·         ¨sÁµÉ
·         PÀ£ÀßqÀ
·         PÀ£ÁðlPÀ
·         §¼Áîj
·         ¸ÀܼÀ£ÁªÀÄ
·         §zÀÄPÀÄ §gÀºÀ
·         vË®¤PÀ
·         ¨sÁµÁAvÀgÀ
·         DzsÀĤPÀ ¥ÀƪÀð
·         £ÀqÀÄUÀ£ÀßqÀ
·         ¸ÀªÀÄPÁ°Ã£À
·         ¥Àæw¤¢üÃPÀgÀt
·         PÀA¨ÁgÀ,
·         ¸ÀtÚPÀxÉ
·         ¥ÁæaãÀ PÀ£ÀßqÀ
·         zÁ¸À,
·         ºÀjzÁ¸À
·         ºÀ¼ÉUÀ£ÀßqÀ
·         «ªÀıÉð
·         CzsÀåAiÀÄ£À
·         ¨ÉÊgÀ¥Àà
·         ºÉƸÀUÀ£ÀßqÀ
·         £ÀªÉÇÃzÀAiÀÄ
·         UÀzÀå
·         ¨ÉÃAzÉæ
·         C£ÀAvÀªÀÄÆwð
·         CrUÀ
·         ¸ÁévÀAvÉÆæöåÃvÀÛgÀ
·         ²ªÀ¥ÀæPÁ±ï
·         PÀªÀ£À
·         eÁ£À¥ÀzÀ
·         ®APÉñÀ
·         zÉòÃAiÀÄvÉ

ªÉÆzÀ¯ÁV ¸ÀZïðUÉ C£ÀÄPÀÆ®ªÁUÀĪÀ QêÀqïðUÀ¼À£ÀÄß §¼À¸À§ºÀÄzÁVzÉ. EzÀgÉÆA¢UÉ D¸ÀPÀÛgÀÄ vÀªÀÄä ¦JZï.r ¤§AzsÀzÀ ²Ã¶ðPÉ, ¸ÀA±ÉÆÃzsÀPÀgÀ ºÉ¸ÀgÀÄ, ªÀiÁUÀðzÀ±ÀðPÀgÀ ºÉ¸ÀgÀÄ, «±Àé«zÁå®AiÀÄ, ªÀµÀð ªÉÆzÀ¯ÁzÀ «ªÀgÀUÀ¼À£ÀÄß £ÀªÀÄä ¨ÁèV£À EªÉÄïï aparaujire@gmail.com/ 9483584555 UÉ PÀ¼ÀÄ»¸À®Ä «£ÀAw¸À¯ÁVzÉ.

*PhD Thesis List*

ಸೋಮವಾರ, ಅಕ್ಟೋಬರ್ 17, 2016

ಉಚಿತ ಆರೋಗ್ಯ ಶಿಬಿರ

ಉಜಿರೆ ಶ್ರೀ ಧ.ಮಂ. ಪ.ಪೂ ಕಾಲೇಜಿನ ಎನ್‍ಎಸ್‍ಎಸ್ ಘಟಕವು ದ.ಕ.ಜಿ.ಪಂ ಉನ್ನತೀಕರಿಸಿದ ಸರ್ಕಾರಿ ಹಿ.ಪ್ರಾ ಶಾಲೆಯಲ್ಲಿ ಪ್ರಸಕ್ತ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಹಮ್ಮಿಕೊಂಡಿದೆ. ಶಿಬಿರದ ಪ್ರಯುಕ್ತ ದಿನಾಂಕ 19 ಅಕ್ಟೋಬರ್ ಬುಧವಾರದಂದು ಮಂಗಳೂರಿನ ಎ.ಜೆ ಶೆಟ್ಟಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ನಡೆಯಲಿದೆ. ಈ ಶಿಬಿರದಲ್ಲಿ ನೇತ್ರ ತಜ್ಞರು, ಚರ್ಮರೋಗ ತಜ್ಞರು, ಮೂಳೆ ತಜ್ಞರು, ಸ್ತ್ರೀ ರೋಗ ತಜ್ಞರು ಮತ್ತು ಸಾಮಾನ್ಯ ಕಾಯಿಲೆಗಳ ವೈಧ್ಯರು ಆಗಮಿಸಲಿದ್ದಾರೆ. ತಪಾಸಣಾ ಶಿಬಿರದಲ್ಲಿ ಔಷಧಿಗಳನ್ನು ಉಚಿತವಾಗಿ ವಿತರಿಸಲಾಗುವುದು. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆಯಲು ಕೋರಿದೆ.

 ಎನ್‍ಎಸ್‍ಎಸ್ ಶಿಬಿರಗಳು ಆದರ್ಶ ಬದುಕಿಗೆ ಮುನ್ನುಡಿಯಿದ್ದಂತೆ- ಎಂ ಶೈಲಜ

ವರ್ಷಂಪ್ರತಿ ನಡೆಸುವ ಎನ್‍ಎಸ್‍ಎಸ್ ಶಿಬಿರಗಳು ಆದರ್ಶ ಬದುಕಿಗೆ ಮುನ್ನುಡಿಯಿದ್ದಂತೆ ಎಂದು ಚಾರ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಎಂ ಶೈಲಜ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಉಜಿರೆ ಶ್ರೀ ಧ.ಮಂ ಪ.ಪೂ ಕಾಲೇಜಿನ ರಾ.ಸೇ.ಯೋ ಘಟಕವು ಚಾರ್ಮಾಡಿಯ ದ.ಕ.ಜಿ.ಪಂ ಉನ್ನತೀಕರಿಸಿದ  ಶಾಲೆಯಲ್ಲಿ ಹಮ್ಮಿಕೊಂಡಿರುವ ಪ್ರಸಕ್ತ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಇಂದಿನ ದಿನಗಳಲ್ಲಿ ಕೇವಲ ಅಂಕ ಗಳಿಕಗೆ ಮಾತ್ರ ಉತ್ತೇಜನ ನೀಡಲಾಗುತ್ತಿದ್ದು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯ ಪ್ರಮಾಣ ಕಡಿಮೆಯಾಗುತ್ತಿದೆ. ಇದು ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಬದುಕನ್ನು ಯಶಸ್ವಿಯಾಗಿ ನಿರ್ವಹಿಸಲು ತೊಡಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಓದಿನ ದಿನಗಳಲ್ಲಿ ದೊರೆಯುವ ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆನೀಡಿದರು.
    ಶಿಬಿರವನ್ನು ಉದ್ಘಾಟಿಸಿದ ಉಜಿರೆ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯೆ ನಮಿತಾ ಕೆ ಮಾತನಾಡಿ ಎನ್ ಎಸ್‍ಎಸ್ ಶಿಬಿರಗಳು ಗ್ರಾಮಗಳ ಅಭಿವೃದ್ದಿಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿವೆ. ಶಿಬಿರದಲ್ಲಿ ಕೇವಲ ಶ್ರಮದಾನಕ್ಕೆ ಮಾತ್ರ ಒತ್ತು ನೀಡದೆ ಶೈಕ್ಷಣಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
    ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷೆ ಲಕ್ಷ್ಮೀ ಡಿ ರೇಬೀಸ್ ಕುರಿತು ಅರಿವು ಮೂಡಿಸುವ ಕರಪತ್ರವನ್ನು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಶ್ರೀ ಧ ಮಂ ಪಿ ಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಎನ್ ದಿನೇಶ್ ಚೌಟ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಯೋಗೀಶ್ ಪೂಜಾರಿ, ಚಾರ್ಮಾಡಿ ಗ್ರಾ.ಪಂ ಸದಸ್ಯರಾದ ಕೇಶವತಿ ಪಿ, ಉಮೇಶ್ ಗೌಡ, ಶಾಲಾ ಮುಖ್ಯೋಪಾಧ್ಯಾಯ ಕೃಷ್ಣಪ್ಪ ಗೌಡ, ಉಜಿರೆ ಎಸ್‍ಡಿಎಂ ಆಂಗ್ಲಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯ ಮನಮೋಹನ ನಾಯ್ಕ್, ಧರ್ಮಸ್ಥಳ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಸೋಮಶೇಖರ ಶೆಟ್ಟಿ, ಮಾತನಾಡಿ ಶುಭಹಾರೈಸಿದರು.
ಶಿಬಿರಾಧಿಕಾರಿಗಳಾದ ನಾಗರಾಜ್ ಬಂಢಾರಿ, ಪ್ರೀತಲ್ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಯಂಸೇವಕರಾದ ಮಣಿಕಂಠ ಸ್ವಾಗತಿಸಿ, ಮಧುರ ವಂದಿಸಿದ ಕಾರ್ಯಕ್ರಮವನ್ನು ಕಾವ್ಯಶ್ರೀ ನಿರೂಪಿಸಿದರು.

ಬುಧವಾರ, ಸೆಪ್ಟೆಂಬರ್ 28, 2016

ಆಳ್ವಾಸ್ ನುಡಿಸಿರಿ 2016ರ ಸರ್ವಾಧ್ಯಕ್ಷರಾಗಿ ಹಿರಿಯ ವಿದ್ವಾಂಸಿ ಬಿ. ಎನ್. ಸುಮಿತ್ರಾಬಾಯಿ



ನವೆಂಬರ್ 18, 19 ಮತ್ತು 20ರಂದು ಮೂರು ದಿನಗಳ ಕಾಲ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯಲಿರುವ 13ನೇ 'ಆಳ್ವಾಸ್ ನುಡಿಸಿರಿ 2016'ರ ಸವಾಧ್ಯಕ್ಷರಾಗಿ ಹಿರಿಯ ವಿದ್ವಾಂಸರಾದ ಡಾ. ಬಿ. ಎನ್ ಸುಮಿತ್ರಾಬಾಯಿ ಆಯ್ಕೆಯಾಗಿರುತ್ತಾರೆ. ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ 28.09.2016ರಂದು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದರು.

ನವೆಂಬರ್ 18, 19 ಮತ್ತು 20 ಆಳ್ವಾಸ್ ನುಡಿಸಿರಿ – 2016


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಯು ನವೆಂಬರ್ ತಿಂಗಳ 18, 19 ಮತ್ತು 20 (ಶುಕ್ರವಾರ, ಶನಿವಾರ ಮತ್ತು ಭಾನುವಾರ) ರಂದು ’ಕರ್ನಾಟಕ : ನಾಳೆಗಳ ನಿರ್ಮಾಣ’ ಎಂಬ ಪ್ರಧಾನ ಪರಿಕಲ್ಪನೆಯಲ್ಲಿ ಮೂರು ದಿನಗಳ ಕಾಲ ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ರತ್ನಾಕರವರ್ಣಿ ವೇದಿಕೆಯಲ್ಲಿ ವಿಜೃಂಭಣೆಯಿಂದ ಜರುಗಲಿದೆ. ನವಂಬರ್ ೧೮ ಶುಕ್ರವಾರದಂದು ಬೆಳಿಗ್ಗೆ ಉದ್ಘಾಟನಾ ಸಮಾರಂಭವು ನಡೆಯಲಿದ್ದು, ನವಂಬರ್ ೨೦ರಂದು ಅಪರಾಹ್ನ ನುಡಿಸಿರಿ ಸಮ್ಮೇಳನವು ಸಂಪನ್ನಗೊಳ್ಳಲಿದೆ. ಸಮ್ಮೇಳನದ ಯಶಸ್ಸಿಗಾಗಿ ಸಿದ್ಧತೆಗಳು ನಡೆಯುತ್ತಿವೆ.

ಶನಿವಾರ, ನವೆಂಬರ್ 28, 2015

ಹತ್ತು ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ

                ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನಡೆಸಿಕೊಂಡು ಬರುತ್ತಿರುವ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ನವಂಬರ್ ತಿಂಗಳ 26, 27, 28 ಮತ್ತು 29 ರಂದು ಮೂಡುಬಿದಿರೆಯ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಕನ್ನಡ ನಾಡು ನುಡಿ ಸಂಸ್ಕೃತಿಗಾಗಿ ಸೇವೆ ಸಲ್ಲಿಸಿದ, ವಿಶೇಷ ಸಾಧನೆ ಮಾಡಿದ ಗಣ್ಯರನ್ನು ಆಳ್ವಾಸ್ ನುಡಿಸಿರಿ ಪ್ರಶಸ್ತಿ ನೀಡಿ ಈ ಸಂದರ್ಭದಲ್ಲಿ ಗೌರವಿಸಲಾಗುತ್ತದೆ. ಈ ವರ್ಷವೂ ಕನ್ನಡ ನಾಡು ನುಡಿ ಸಂಸ್ಕೃತಿಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ, ವಿಶೇಷ ಸಾಧನೆಗಳನ್ನು ಮಾಡಿದ ಹತ್ತು ಮಂದಿ ಗಣ್ಯರನ್ನು ಆಳ್ವಾಸ್ ನುಡಿಸಿರಿ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ

Raghu Deekshith @ Alva's NUDISIRI 2015








ಶುಕ್ರವಾರ, ನವೆಂಬರ್ 27, 2015

ವಿನೂತನ ಚಿತ್ರಸಂತೆ ಆಳ್ವಾಸ್ ಕಲಾಮೇಳ

ನುಡಿಸಿರಿಯ ಜನಮನಗೆದ್ದ ರಾಜ್ಯಮಟ್ಟದ ಕಲಾಮೇಳ

-ಅಪರ ಉಜಿರೆ

ಪ್ರತಿ ವರ್ಷವೂ ನುಡಿಸಿರಿಯು ಒಚಿದಲ್ಲಾ ಒಚಿದು ಕಾರಣಕ್ಕೆ ತನ್ನ ವಿಶೇಷತೆಯನ್ನು ಮೆರೆಯುತ್ತಾ ಬಂದಿದೆ. ಎಲ್ಲಾ ನುಡಿಸಿರಿಗಳಲ್ಲೂ ನಾಡಿನ ವಿವಿಧ ಭಾಗಗಳಿಂದ ಚಿತ್ರ ಕಲಾವಿದರನ್ನು ಕರೆಸಿ ಅವರಿಂದ ವಿವಿಧ ಕಲಾಕೃತಿಗಳನ್ನು ಹೊರತರುವ ಕಾರ್ಯ ಎಲ್ಲರಿಗೂ ತಿಳಿದ ವಿಚಾರ. ಆದರೆ ಈ ಬಾರಿ 12ನೇ ಆಳ್ವಾಸ್ ನುಡಿಸಿರಿಯಲ್ಲಿ ಕೊಂಚ ವಿಶೇಷವೆಂಬಂತೆ ಡಾ. ಆಳ್ವರು ನಾಡಿನ ಕಲಾವಿದರು ರಚಿಸಿರುವ ಕಲಾಕೃತಿಗಳನ್ನು ಪ್ರದರ್ಶನ ಮತ್ತು ಮಾರಾಟದ ಕಲಾವಿದರಿಗೆ ಅನುಕೂಲವಾಗುವಂತೆ ರಾಜ್ಯಮಟ್ಟದ ಆಳ್ವಾಸ್ ಕಲಾಮೇಳವನ್ನು ಆಯೋಜಿಸಿದ್ದಾರೆ.
ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿರುವ ಆಳ್ವಾಸ್ ಪದವಿ ಕಾಲೇಜಿನ ಆವರಣದಲ್ಲಿ ರಾರಾಜಿಸುತ್ತಿರುವ ಕಲಾವೇಳದಲ್ಲಿ ಕನ್ನಡ ವಿಶ್ವವಿದ್ಯಾಲಯ, ಹಂಪಿ, ಸ್ವರೂಪ ಅಧ್ಯಯನ ಕೇಂದ್ರ, ಮಂಗಳೂರು, ಕರಾವಳಿ ಕಲಾವಿದರ ಚಾವಡಿ, ಚಿತ್ರಕಲಾ ಮಂದಿರ ಉಡುಪಿ ಮತ್ತು ವಿಜಯಾ ದೃಶ್ಯಕಲಾ ಮಹಾವಿದ್ಯಾಲಯ ಮೊದಲಾದ ಸಂಸ್ಥೆಗಳನ್ನು ಒಳಗೊಂಡಂತೆ 64 ಜನ ಕಲಾವಿದರು ಈ ಮೇಳದಲ್ಲಿ ಪಾಲ್ಗೊಂಡಿದ್ದಾರೆ.
ಯಾವುದೇ ಮಧ್ಯವರ್ತಿಗಳ ತೊಂದರೆಯಿಲ್ಲದೆ ನೇರವಾಗಿ ಗ್ರಾಹಕ ಮತ್ತು ಕಲಾವಿದರ ನಡುವೆ


ಸಂಪರ್ಕವನ್ನು ಸಾಧಿಸುವ ಮೂಲಕ ಕಲಾವಿದರ ಕಲಾಕೃತಿಗಳಿಗೆ ಅರ್ಥಪೂರ್ಣ ಬೆಲೆ ಸಿಗುವಂತೆ ಮಾಡಲಾಗಿದೆ. ‘ವರ್ಷವರ್ಷವೂ ಬೆಂಗಳೂರಿನಲ್ಲಿ ನಡೆಯುವ ಚಿತ್ರಸಚಿತೆಯ ಮಾದರಿಯನ್ನಿಟ್ಟುಕೊಂಡು ಈ ಕಲಾಮೇಳವನ್ನು ಆಯೋಜಿಸಿದ್ದೇವೆ. ಕಲಾವಿದರಿಗೆ ಇಲ್ಲಿ ಎಲ್ಲಾ ರೀತಿಯ ಸೌಲಭ್ಯಗಳೊಂದಿಗೆ ತಮ್ಮ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಉಚಿತ ಅವಕಾಶವನ್ನು ಮಾಡಿಕೊಡಲಾಗಿದೆ. ಇಲ್ಲಿ ಸುಮಾರು ಎಂಟು ಮಂದಿ ಸ್ಥಳದಲ್ಲಿಯೇ ವ್ಯಕ್ತಿಚಿತ್ರಗಳನ್ನು ರಚಿಸುವ ಕಲಾವಿದರಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.’ ಎನ್ನುತ್ತಾರೆ. ಕಲಾಮೇಳದ ಉಸ್ತುವಾರಿಯನ್ನು ವಹಿಸಿಕೊಂಡಿರುವ ಆಳ್ವಾಸ್ ವಿದ್ಯಾಸಂಸ್ಥೆಯ ಶಿಕ್ಷಕ ಶ್ರೀ ಭಾಸ್ಕರ್ ನೆಲ್ಯಾಡಿಯವರು.
‘ನಾನು ದೂರದ ಹಂಪಿಯಿಂದ ಬಂದಿದ್ದು,  ಚಿತ್ರಕಲಾವಿದರನ್ನು ಇಷ್ಟು ಗೌರವದಿಂದ ಕಾಣುವ ಹಾಗೂ ಈ ತರ ಎಲ್ಲಾ ಸೌಲಭ್ಯಗಳನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟಿರುವುದನ್ನು ಈ ಹಿಂದೆ ಎಲ್ಲಿಯೂ ನೋಡಿಲ್ಲ. ರಾಷ್ಟ್ರಮಟ್ಟದ ಈ ಉತ್ಸವದಲ್ಲಿ ಪಾಲ್ಗೊಳ್ಳಲು ನನಗೆ ತುಂಬಾ ಹೆಮ್ಮೆ ಮತ್ತು ಖುಷಿಯಾಗುತ್ತಿದೆ. ವಿದ್ಯಾರ್ಥಿ ಜೀವನದಲ್ಲಿಯೇ ನನಗೆ ಈ ಅವಕಾಶ ದೊರೆತಿದೆ ಅಂದರೆ ನ ಇಜಕ್ಕೂ ನಾನು ಧನ್ಯ ಎಂದೆನಿಸುತ್ತದೆ’ ಎಂಬುದಾಗಿ ಸಚಿತಸದಿಂದ ಅಮತರಾಳದ ಮಾತುಗಳನ್ನು ಬಿಚ್ಚಿಡುತ್ತಾರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿದ್ಯಾರ್ಥಿ 

ಪ್ರಶಸ್ತಿ ಹಿಂದಿರುಗಿಸದೇ ಸುಮ್ಮನಿರುವವರು ನಿಷ್ಕ್ರಿಯರಲ್ಲ.

ಆಳ್ವಾಸ್ ನುಡಿಸಿರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗಿನ ಸಂವಾದದಲ್ಲಿ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ

ಮೂಡುಬಿದಿರೆ: ದೇಶದಲ್ಲಿ ಅಸಹಿಷ್ಣುತೆ ವಿರೋಧಿಸಿ ಪ್ರಶಸ್ತಿ ಪಾವಾಸು ಮಾಡುತ್ತಿದ್ದಾರೆ. ಆದರೆ ಪ್ರಶಸ್ತಿ ವಾಪಾಸು ಮಾಡದವರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆವೇಶದಲ್ಲಿ, ಪೂರ್ವಾಪರವನ್ನಿಟ್ಟುಕೊಂಡು ನಡೆಸುತ್ತಿರುವ ಪ್ರಶಸ್ತಿ ವಾಪಾಸಾತಿ ಸಮೂಹ ಸನ್ನಿಯಾಂತಾಗಿದೆ. ಅರ್ಹತೆ, ಪ್ರೀತಿ, ಗೌರವದಿಂದ ನೀಡುವ ಪ್ರಶಸ್ತಿಯನ್ನು ಹಿಂದಿರುಗಿಸುವ ಪ್ರಕ್ರಿಯೆ ಸರಿಯಲ್ಲ. ಪ್ರಶಸ್ತಿ ಹಿಂದಿರುಗಿಸದೇ ಸುಮ್ಮನಿರುವವರು ನಿಷ್ಕ್ರೀಯರು ಎಂದರ್ಥವಲ್ಲ. ಅವರದ್ದೇ ರೀತಿಯಲ್ಲಿ ತಮ್ಮ ನಿಲುವನ್ನು ಪ್ರಕಟಿಸುತ್ತಿದ್ದಾರೆ.  ಇದು ಆಳ್ವಾಸ್ ನುಡಿಸಿರಿ 2015ರ ಸಮ್ಮೇಳನಾಧ್ಯಕ್ಷ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ ಅವರ ಸ್ಪಷ್ಟ ನುಡಿ.

ಆಳ್ವಾಸ್ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು. ಸಾಹಿತ್ಯ ಸಮಾಜವನ್ನು ಸನ್ಯಾರ್ಗದಲ್ಲಿ ಕೊಂಡೊಯ್ಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಇದನ್ನು ತಾನು ಒಪ್ಪುವುದಿಲ್ಲ. ಸಾಹಿತ್ಯ ಪೂರ್ಣಪ್ರಮಾಣದಲ್ಲಿ ಸಮಾಜದ ಮೇಲೆ ಪ್ರಭಾವ ಬೀರುತ್ತದೆ ಎಂಬ ವಾದದಲ್ಲಿಯೂ ಹುರುಳಿಲ್ಲ. ಒಂದಿಷ್ಟು ಜನಸಮುದಾಯದ ಮೇಲೆ ಪ್ರಭಾವ ಬೀರಿ ಸಾಮಾಜಿಕ ಕಾಳಜಿಗೆ ಕಾರಣವಾಗಬಹುದು ಎಂದರು.

ಪರಿಷತ್ ನಡೆಸುವ ಸಮ್ಮೇಳನದ ಅಧ್ಯಕ್ಷರಾಗಬೇಕೆಂಬ ಬಯಕೆ ಇತ್ತೆ ಎಂಬ ಪ್ರಶ್ನೆಗೆ, ಅಧ್ಯಕ್ಷನಾಗುವ ವಿಚಾರದಲ್ಲಿ ತನಗೆ ಆಸಕ್ತಿ ಇಲ್ಲ. ಕಳೆದ ಬಾರಿ ತನ್ನ ಹೆಸರು ಕೇಳಿ ಬಂದದ್ದು ಹೌದಾದರೂ ಅದು ಅಭಿಮಾನಿಗಳ ಅಭಿಪ್ರಾಯವಾತ್ತೇ ಹೊರತು ವೈಯಕ್ತಿಕ ಲಾಭಿ ಮಾಡಿಲ್ಲ. ಈ ವಯಸ್ಸಿನಲ್ಲಿ ದೊಡ್ಡ ನಿರೀಕ್ಷೆಗಳನ್ನಿಟ್ಟುಕೊಂಡು ಕೆಲಸ ಮಾಡಬೇಕಾದ ಅಗತ್ಯವೂ ತನಗಿಲ್ಲ ಎಂದ ಅವರು, ನುಡಿಸಿರಿಯ ಅಧ್ಯಕ್ಷತೆ ವಹಿಸಿರುವುದು ಖುಷಿ ನೀಡಿದೆ. ನುಡಿಸಿರಿಯಲ್ಲಿನ ವೈವಿಧ್ಯ, ಸಂಭ್ರಮ ಹಾಗೂ ಜನರ ಪಾಲ್ಗೊಳ್ಳುವಿಕೆ ವಿಶೇಷವಾದುದು ಎಂದರು.

ಸಾಹಿತಿಗಳು ರಾಜಕಾರಣ, ಇನ್ಯಾವುದೋ ಸಿದ್ಧಾಂತಗಳಿಗೆ ಕಟ್ಟುಬಿಳುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಸಾಹಿತಿಗಳು ಸಮಾಜದ ಹಿತ ಕಾಯಬೇಕು. ನಮ್ಮ ಸಾಹಿತ್ಯ ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕು. ಹೇಳುವುದನ್ನು ಸಹಾನುಭೂತಿಯಿಂದ ಹೇಳಿದರೆ ಎಲ್ಲರೂ ಕೇಳುತ್ತಾರೆ. ಬದಲಿಗೆ ಪೂರ್ವಾಪರವನ್ನಿಟ್ಟಕೊಂಡು ಯಾರನ್ನೋ ದೂಷಿಸುವುದು ಸರಿಯಲ್ಲ ಎಂದ ಅವರು ಮಹಾದಾಯಿ ನೀರಾವರಿ ಯೋಜನೆಯ ವಿಚಾರದಲ್ಲಿ ಸ್ಪಷ್ಟವಾದ ಜಲನೀತಿ ಅನುಷ್ಠಾನಕ್ಕೆ ಬರುವುದರೊಂದಿಗೆ ಪರಿಸರ ತಜ್ಞರು, ರಾಜಕಾರಣಿಗಳು ಹಾಗೂ ಸ್ಥಳೀಯ ಹಿತಾಸಕ್ತಿಗಳನ್ನು ಒಗ್ಗೂಡಿಸಿಕೊಂಡು ಸಮಸ್ಯೆಗೊ0ದು ಪರಿಹಾರ ದೊರಕಿಸಿಕೊಡಬೇಕಿದೆ.

ಕನ್ನಡ ಸಾಹಿತ್ಯವನ್ನು ಕನ್ನಡದಲ್ಲಿಯೇ ಓದುವಾಗಿರು ಜೀವಧ್ವನಿ ಇಂಗ್ಲಿಷ್ ಭಾಷೆಗಳಿಗೆ ತರ್ಜುಮೆ ಮಾಡಿದಾಗ ಇರಲು ಸಾಧ್ಯವಿಲ್ಲ. ನಗರೀಕರಣದ ಕನ್ನಡದಿಂದಾಗಿ ನೈಜ ಕನ್ನಡವೆನ್ನುವುದು ಸತ್ತು ಹೋಗಿದೆ. ರಾಜ್ಯದ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಮುಖವಾಗಿ ಕನ್ನಡ ಭಾಷೆಯ ಅನುಷ್ಠಾನವಾಗಬೇಕಿದೆ.
ಸಂವಾದದಲ್ಲಿ ಡಾ. ಮೌಲ್ಯ ಜೀವನರಾಮ್, ಶ್ರೀನಿವಾಸ ಪೇಜತ್ತಾಯ ಉಪಸ್ಥಿತರಿದ್ದರು.

Some Speshall events At Alva's NUDISIRI - 2015









ಕಲೆಗೆ ಕರದ ಹಂಗಿಲ್ಲ

ಈ ಚಿತ್ರಗಾರನ ಕಲಾಕುಂಚಕ್ಕೆ ಕಣ್ಣ ಮುಂದಿನ ವಸ್ತುಗಳೇ ವಿಷಯಗಳು. ನೈಜತೆ ಮತ್ತು ಜನಜೀವನಕ್ಕೆ ಹತ್ತಿರವಾದ ಚಿತ್ರಗಳನ್ನು ಬರೆಯಬೇಕು ಮತ್ತು ಅವು ನೋಡುಗನನ್ನು ಆಕರ್ಷಿಸುವಂತಿರಬೇಕು ಎನ್ನುವುದು ಚಿತ್ರಗಾರ ಗಿರೀಶ್ ಕನಸು. ಕುಂದಾಪುರದ ಬೈಂದೂರು ಮೂಲದ ಗಿರೀಶ್ ಪ್ರತಿಭೆಗೆ ತಾಯಿಯೇ ಸ್ಪೂರ್ತಿ. 27ರ ಹರೆಯದ ಈತನಿಗೆ ಆರಂಬದಲ್ಲಿ ಗೆರೆಗಳ ಆಟವಾಗಿ ತೋರಿದ ಈ ಕಲೆ ಮುಂದೆ ಬದುಕಿನ ದಾರಿಯಾಯಿತು.
    ಗಿರೀಶ್ ಎಂಬ ಚಿತ್ರಕಾರನ ಕಲಾಕುಂಚ ಆರಂಭಗೊಂಡಿದ್ದು ಬಾಲ್ಯದಲ್ಲಿ.  ಯಾರೋ ಪ್ರಾಣಿಗಳನ್ನು ಕೊಲ್ಲಲು ಇಟ್ಟ ಸಿಡಿಮದ್ದು ಈತನ ಕೈಗಳನ್ನು ಕಿತ್ತುಕೊಂಡಿತ್ತು. ಆ ಘಟನೆಯ ನಂತರ ಬಾಲ್ಯದ ಆಸಕ್ತಿಯ ಕಲೆಯನ್ನು ಮುಂದುವರಿಸಲು ಇವರ ಕೈಗಳು ಸಹಕರಿಸಲೇ ಇಲ್ಲ. ಹಾಗೆಂದು ಗಿರೀಶ್ ಛಲ ಬಿಡಲಿಲ.್ಲ ಬಲಗೈಗೆ ಸಾಧ್ಯವಾಗದ್ದನ್ನು ಎಡಗೈಯಲ್ಲಿ ಬರೆಯಲು ಪ್ರಯತ್ನಿಸಿದರು. ಫಲವಾಗಿ ತಾವು ಬಯಸಿದ ಕಲಾಕುಂಚ ಲೋಕಕ್ಕೆ ತನ್ನನ್ನು ಪರಿಚಯಿಸಿಕೊಂಡರು.
ಗಿರೀಶ್ ತಂದೆ ಗಣೇಶ್ ಗಾಣಿಗ ಮತ್ತು ತಾಯಿ ಸೀತಾ. ಪ್ರವೃತ್ತಿಯನ್ನು ವೃತ್ತಿಯಾಗಿ ಆರಿಸಿರುವ ಇವರು ಬಿ.ವಿ.ಎ ಪದವೀಧರರು. ಸದ್ಯ ಕುಂದಾಪುರದ ಬಸೂರಿನ ಶಾರದಾ ಆಂಗ್ಲಮಾದ್ಯಮ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ದುಡಿಯುತ್ತಿದ್ದಾರೆ. ತಾನು ಕಲಿತ ಕಲೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸಬೇಕು ಎನ್ನುವ ಉತ್ಕಟ ಬಯಕೆ ಈತನದು. ಪೆನ್ನು ಮತ್ತು ಬಿಳಿಹಾಳೆಯಲ್ಲಿ ತಪ್ಪಿಲ್ಲದ ಚಿತ್ರ ಬರೆವ ಇವರ ಚಿತ್ರಗಳು ಈ ಬಾರಿಯ ಆಳ್ವಾಸ್ ನುಡಿಸಿರಿಯಲ್ಲಿನ ಆರ್ಟ್‍ಗ್ಯಾಲರಿಯ ಪ್ರಮುಖ ಆಕರ್ಷಣೆ.
ಹಿಂದೆ ವಾಟರ್ ಪೈಂಟ್‍ನಲ್ಲಿ ಚಿತ್ರ ರಚಿಸುತ್ತಿದ್ದ ಗಿರೀಶ್ ಸಧ್ಯ ಎಕ್ರಲೇಕ್ ಮೂಲಕ ಚಿತ್ರರಚನೆಯಲ್ಲಿ ತೊಡಗಿದ್ದಾರೆ. ಅರ್ಥಿಕ ಮುಗ್ಗಟ್ಟು ಇವರ ಕಲಾರಚನೆಗಳ ನಿರ್ವಹಣೆಗೆ ತೊಡಕಾಗಿದೆ. “ಚಿತ್ರಕಲಾ ಕ್ಷೇತ್ರ ಉತ್ತಮವಾದರು ಅಲ್ಲಿ ಬದುಕು ಕಟ್ಟಿಕೊಳ್ಳುವುದು ಕಷ್ಟ ಯಾವುದೇ ಸರಕಾರಿ ಶಾಲೆಗಳಲ್ಲಿ ಇತ್ತೀಚಿನ ಹತ್ತು ವರ್ಷದಲ್ಲಿ ಚಿತ್ರಕಲಾ ಶಿಕ್ಷಕ ಹುದ್ದೆಗೆ ನೇಮಕ ವಾಗಿಲ್ಲ ಇದು ಕಲಾಕಾರರ ಬದುಕಿನ ಕುರಿತು ಸರಕಾರದ ನಿಲುವನ್ನು ತೋರಿಸುತ್ತದೆ” ಎನ್ನುತ್ತಾರೆ ಗಿರೀಶ್.
ಗಿರೀಶ್ ಹಲವು ವಸ್ತು ಪ್ರದರ್ಶನಗಳಲ್ಲಿ ಈಗಾಗಲೇ ತಮ್ಮ ಕಲಾರಚನೆಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದು ಜನರ ಮಾನ್ಯತೆ ಪಡೆದಿದೆ. ಈಗ ನುಡಿಸಿರಿ ಅಂಗಳದಲ್ಲಿ ಗಿರೀಶ್ ರಚಿಸಿದ ಚಿತ್ರಗಳು ವೀಕ್ಷಣೆಗೆ ಮತ್ತು ಖರೀದಿಗೆ ಲಭ್ಯವಿದೆ. ನುಡಿಸಿರಿ ಆರ್ಟ್‍ಗ್ಯಾಲರಿಯಲ್ಲಿನ ಇವರ ಚಿತ್ರಗಳು ಜನಾಕರ್ಷಣೆಗೆ ಪಾತ್ರವಾಗಿದೆ. ಈಬಾರಿ ಇವರು ರಚಿಸಿರುವ 40 ಪ್ರಮುಖ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. 

-ಎನ್.ಪೂಜಾಪಕ್ಕಳ ದ್ವಿತೀಯ ಎಮ್.ಸಿ.ಜೆ. ಎಸ್.ಡಿ.ಎಂ. ಕಾಲೇಜು. ಉಜಿರೆ


ಗುರುವಾರ, ನವೆಂಬರ್ 26, 2015

ಆಳ್ವಾಸ್ ನುಡಿಸಿರಿ ೨೦೧೫ರಲ್ಲಿ ನಗಿಸುವ ಗೊಂಬೆ ವೇಷಧಾರಿಯೊಂದಿಗೆ ಸೆಲ್ಪ್ಫಿ ತೆಗೆಸಿಕೊಂಡ ಸ್ವಯಂಸೇವಕರು

ಆಳ್ವಾಸ್ ನುಡಿಸಿರಿ – 2015 ಅಧ್ಯಕ್ಷರ ಭಾಷಣ


ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರೀ

ನಾನು ನನ್ನ ಸಾಹಿತ್ಯಶಕ್ತಿಯನ್ನು ಕಂಡುಕೊಂಡುದು ಈಗ್ಗೆ ಸುಮಾರು 60-65 ವರ್ಷಗಳಷ್ಟು ಹಿಂದೆ, 1950-52ರಲ್ಲಿ, ಕನ್ನಡ ಬಿ.ಎ. ಆನರ್ಸ್ ತರಗತಿಯ ವಿದ್ಯಾರ್ಥಿಯಾಗಿದ್ದಾಗ. ಇದಕ್ಕೆ ನಿಮಿತ್ತವಾದವರು ನಮ್ಮ ಕನ್ನಡ ಅಧ್ಯಾಪಕರಾಗಿದ್ದ ಎಸ್.ವಿ. ಪರಮೇಶ್ವರ ಭಟ್ಟರು. ಅವರು ನಮಗೆ ರತ್ನಾಕರನ `ಭರತೇಶವೈಭವ'ವನ್ನು ಪಾಠ ಮಾಡುತ್ತಿದ್ದರು. ನಾನು `ರತ್ನಾಕರಕವಿಯ ವರ್ಣನಾನೈಪುಣ್ಯ' ಎಂಬ ಪ್ರಬಂಧವನ್ನು ಬರೆದು ಅವರಿಗೆ ತೋರಿಸಿದೆ. ಅವರು ಓದಿ, ಮೆಚ್ಚಿಕೊಂಡು, ತರಗತಿಯಲ್ಲೇ ಸಹಪಾಠಿಗಳ ಎದುರಿನಲ್ಲಿಯೂ ಓದಿದರು. ಅಲ್ಲದೆ ತಾವೇ ಶಿವಮೊಗ್ಗದ `ಮಿತ್ರ' ಎಂಬ ಪತ್ರಿಕೆಗೆ ಪ್ರಕಟನೆಗೆಂದು ಕಳಿಸಿದರು. ಅದು ನನ್ನಲ್ಲಿ ಒಬ್ಬ ಬರಹಗಾರನಿದ್ದಾನೆ ಎಂದು ಗುರುತಿಸಿಕೊಂಡ ಶುಭೋದಯದ ಸಂದರ್ಭ.
ರತ್ನಾಕರ ಕವಿ ಮೂಡಬಿದರೆಯವನು. ಈಗ 11 ವರ್ಷಗಳಿಂದ ವೈಭವದಿಂದ ನಡೆಯುತ್ತ ಬಂದಿರುವ `ನುಡಿಸಿರಿ'ಯ ಸಿರಿಮುಡಿ ಮೂಡಬಿದರೆ; ಡಾ. ಮೋಹನ ಆಳ್ವರೂ ಅಭಿಮಾನಿ ಮಿತ್ರರೂ 2015ರ ನುಡಿಸಿರಿಯ ಸಮ್ಮೇಳನಕ್ಕೆ ನನ್ನನ್ನು ಅಧ್ಯಕ್ಷನೆಂದು ಆರಿಸಿದ್ದಾರೆ, ಆಹ್ವಾನಿಸಿದ್ದಾರೆ. ನಾನು ಹೇಳಿದ ಶುಭೋದಯದ ಸಂದರ್ಭ ಎನ್ನುವುದು ಉದಯರವಿ ನಡುನೆತ್ತಿಗೆ ಬಂದು ಪ್ರಖರವಾಗಿ ಜ್ವಲಿಸುವಂತೆ ನನ್ನನ್ನು ತಮ್ಮೆದುರು ತಂದು ನಿಲ್ಲಿಸಿ ಪರಿಣಾಮಗೊಂಡಿದೆ. ನಾನು ನುಡಿಸಿರಿಯ ಶ್ರೀಪುರುಷ, ನಡೆಸಿರಿಯ ಮೋಹನ ಆಳ್ವರಿಗೆ, ಅವರ ಸಲಹಾಮಂಡಲಿಯ ಮಾನ್ಯಮಿತ್ರರಿಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ.
ಹಲವು ವರ್ಷಗಳ ಹಿಂದೆ ಮೂಡಬಿದರೆಯಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತು ರತ್ನಾಕರವರ್ಣಿಯ ವಿಷಯವಾಗಿ ಒಂದು ವಿಚಾರಸಂಕಿರಣವನ್ನು ಏರ್ಪಡಿಸಿತ್ತು. ಆಗ ನಾನು `ಸಾಂಗತ್ಯಗ್ರಂಥಗಳಲ್ಲಿ ಭರತೇಶವೈಭವದ ಸ್ಥಾನ' ಎಂಬ ಪ್ರಬಂಧವನ್ನು ಮಂಡಿಸಿದೆ. ಇಲ್ಲಿಯೇ 2005ರಲ್ಲಿ ಹಿರಿಯ ಮಿತ್ರರೊಂದಿಗೆ ನುಡಿಸಿರಿಯ ಸನ್ಮಾನದ ಸೌಭಾಗ್ಯವನ್ನೂ ಪಡೆದೆ.
ನಮ್ಮ ಕಾಲದ ಮಹಾಕವಿ ಕುವೆಂಪು ಅವರ ಮಾತು ಇದು: (1) "ಕಾವ್ಯ, ವಸ್ತು ಮತ್ತು ದರ್ಶನದ ದೃಷ್ಟಿಯಿಂದ ನೋಡುವುದಾದರೆ ಭರತೇಶವೈಭವದ ಕರ್ತೃವಾದ ರತ್ನಾಕರವರ್ಣಿ ಹಿಂದಿನ ಮಹಾಕವಿಗಳ ಪಂಕ್ತಿಯಲ್ಲಿ ಪ್ರಥಮಶ್ರೇಣಿಗೆ ಏರುವಂತೆ ತೋರುತ್ತದೆ". (2) "ಭರತೇಶವೈಭವದಲ್ಲಿ ತ್ಯಾಗಭೋಗಗಳ ಸಮನ್ವಯದ ಯೋಗದರ್ಶನ ವನ್ನು ಕವಿ ಸುಂದರವಾಗಿ ಪ್ರತಿಮಿಸಿದ್ದಾನೆ. ಅಷ್ಟೆ ಅಲ್ಲ, ಕವಿ ಆದರ್ಶವನ್ನು ಭರತನ ಜೀವನದಲ್ಲಿ ಮಾತ್ರವೇ ಅಲ್ಲದೆ ಇಡೀ ಕಾವ್ಯದ ವಿವರ ವಿವರಗಳಲ್ಲೆಲ್ಲ ಬುದ್ಧಿಪೂರ್ವಕವಾಗಿ ಪ್ರತಿಮಿಸಿರುವುದನ್ನು ನೋಡಿದರಂತೂ ಅಂತಹ ಕಾವ್ಯಸೃಷ್ಟಿ ಜಗತ್ತಿನ ಮತ್ತಾವ ಸಾಹಿತ್ಯದಲ್ಲೂ ಆಗಿರುವಂತೆ ಕಾಣುವುದಿಲ್ಲ. ಆ ದೃಷ್ಟಿಯಿಂದ ಈ ಕೃತಿ ಜಗತ್‍ಕೃತಿ". (3) "ಹಿಂದಿನ ಕನ್ನಡ ಸಾಹಿತ್ಯದಲ್ಲಿ ಹಳೆಯ ಕಥೆ ಮತ್ತು ವಿಷಯ ಇವುಗಳಿಂದ ಅತ್ಯಂತ ಸ್ವತಂತ್ರವಾದ ದರ್ಶನವಸ್ತುವನ್ನು ಸೃಷ್ಟಿಸಿ ತನ್ನದೆ ಆದ ಒಂದು ನೂತನಮಾರ್ಗದಿಂದ ಭರತೇಶವೈಭವದಂತಹ ಬೃಹತ್ಪ್ರಮಾಣದ ಮಹಾಕೃತಿಯನ್ನಾಗಿಸಿದ ಮಹಾಕವಿಯ ಕೀರ್ತಿ ರತ್ನಾಕರವರ್ಣಿಗೊಬ್ಬನಿಗೆ ಸಲ್ಲುತ್ತದೆ."

ಹೊಸತನದ ಹುಡುಕಾಟ: ಸಾಹಿತ್ಯದ ಮೂರು ಗಣಿಗಳು

ಅಜ್ಞಾತಸಾಹಿತ್ಯ, ಅನುಪಲಬ್ಧಸಾಹಿತ್ಯ ಮತ್ತು ಅಲಕ್ಷಿತಸಾಹಿತ್ಯ ಇವನ್ನು ಮೂರು ಗಣಿಗಳೆಂದು ನಾನು ಗಣಿಸಿದ್ದೇನೆ. ಈ ವಿಷಯದಲ್ಲಿ ಕೆಲವರು ಗಣ್ಯವಿದ್ವಾಂಸರು ಸ್ವಲ್ಪ ಕೆಲಸ ಮಾಡಿದ್ದಾರೆ. ಈ ಕೆಲಸ ಮುಂದುವರಿಯಬೇಕಾಗಿದೆ.
ಅಜ್ಞಾತಸಾಹಿತ್ಯ: `ಕವಿರಾಜಮಾರ್ಗ'ದಲ್ಲಿ ಶೋಧಿಸತಕ್ಕ ಇನ್ನೂ ಹಲವು ವಿಷಯಗಳಿವೆ. ಸಾಹಿತ್ಯಪ್ರಕಾರಗಳಾದ ಚತ್ತಾಣ ಬೆದಂಡೆ ಗದ್ಯಕಥೆಗಳ ಸ್ವರೂಪ, ಮಾದರಿಗಳು ಅವುಗಳಲ್ಲಿ ಒಂದು. ಹಾಗೆಯೇ ಕಾವ್ಯಾವಲೋಕನದಲ್ಲಿ ಉಕ್ತವಾಗಿರುವ, ಇಡುಕುಂಗಬ್ಬ (=ಮುಕ್ತಕ), ಪದ, ಮೆಲ್ವಾಡು, ಪ್ರಬಂಧ, ಪಾಡು, ಪಾಡುಗಬ್ಬ, ಮೆಲ್ವಾಡು, ಬೆದಂಡೆಗಬ್ಬ, ಬಾಜನೆಗಬ್ಬ ಎಂದಿರುವ ಸಾಹಿತ್ಯಪ್ರಕಾರಗಳ ರೂಪ ಮತ್ತು ಪ್ರಯೋಗಗಳ ಸಂಬಂಧವಾಗಿ ಈ ಶೋಧ ಮುನ್ನಡೆದು, ಮಾದರಿಗಳನ್ನು ಗುರುತಿಸಬಹುದೇ ಅಥವಾ ಸಣ್ಣ ಪ್ರಮಾಣದವು ಪ್ರಬಂಧಗಳ ಮೈಯಲ್ಲಿ ಅಡಗಿಕೊಂಡಿವೆಯೇ ಕಂಡುಹಿಡಿಯ ಬೇಕಾಗಿದೆ.
ಹಾಗೆಯೇ ಕನ್ನಡದಲ್ಲಿ `ಕವಿರಾಜಮಾರ್ಗ', `ಕಾವ್ಯಾವಲೋಕನ' ಮೊದಲುಗೊಂಡು ಪ್ರಾಚೀನ ಅಲಂಕಾರಶಾಸ್ತ್ರ ಗ್ರಂಥಗಳಲ್ಲಿ, `ಸೂಕ್ತಿಸುಧಾರ್ಣವ', `ಕಾವ್ಯಸಾರ' ಮೊದಲಾದ ಪದ್ಯಸಂಕಲನಗಳಲ್ಲಿ ಚದುರಿಹೋಗಿರುವ ಬಹುಸಂಖ್ಯೆಯ ಲಕ್ಷ್ಯಪದ್ಯಗಳ ಹಾಗೂ ಉದಾಹರಣೆಗಳ ಅಜ್ಞಾತಮೂಲಗಳನ್ನು  ಶೋಧಿಸಿ, ಅವುಗಳ ಕರ್ತೃತ್ವ ಆಕರಗಳನ್ನೂ ಬೌದ್ಧಿಕ ನೆಲೆಯಲ್ಲಿ ಕಥಾವಸ್ತು ಸಂಸ್ಕøತಿ ಇತಿಹಾಸ ಮೊದಲಾದ ವಿವರಗಳನ್ನೂ ಶೋಧಿಸಬೇಕಾಗಿದೆ. ಸುಳಿವು ಸುದ್ದಿಗಳನ್ನು ಕೊಡದೆ ನಷ್ಟಪ್ರಾಯವಾಗಿರುವ ಸಾಹಿತ್ಯಿಕ ಸಂಗತಿಗಳೇನಿವೆಯೋ ಅವನ್ನು ಅನುಮಾನಪ್ರಮಾಣದ ಬಲದಿಂದ ಕಟ್ಟಿಕೊಡುವುದು ಸಾಧ್ಯವೇ ಹೇಗೆ ಎನ್ನುವುದನ್ನು ವಿವೇಚಿಸಬೇಕು. ಆರ್. ನರಸಿಂಹಾಚಾರ್ಯರು ಮೊದಲು ಗೊಂಡು ಕೆಲವರು ಈ ದಿಕ್ಕಿನಲ್ಲಿ ಕೆಲಸಮಾಡಿದ್ದರೂ ಪ್ರತ್ಯೇಕ ಪ್ರಾಮುಖ್ಯದ ವಿಷಯವಾಗಿ ಶೋಧ ನಡೆಯಬೇಕಾಗಿದೆ.

ವ್ಯಕ್ತಿಸ್ವಾತಂತ್ರ್ಯ - ಅಭಿವ್ಯಕ್ತಿಸ್ವಾತಂತ್ರ್ಯ
ಸಹಜೀವರಿಗೆ ಯಾವುದೇ ಬಾಧೆಯಾಗದ ಹಾಗೆ ಇರುತ್ತ, ತನ್ನ ಬದುಕಿನಲ್ಲಿ ನೆಮ್ಮದಿಯಿಂದ ಬಾಳುವುದು ವ್ಯಕ್ತಿಸ್ವಾತಂತ್ರ್ಯ. ಇದು ನಡೆವಳಿಕೆಯ ಮಾತು. ಈ ನಡೆವಳಿಕೆಗೆ ಚಾಲನೆ, ಶಕ್ತಿ ಬರುವುದು ನಮ್ಮ ಅಭಿವ್ಯಕ್ತಿಯಲ್ಲಿ ಕೂಡ ಇದು ಕಂಡುಬರುತ್ತಿದ್ದರೆ ಮಾತ್ರ ಸಾಧ್ಯ. ಈ ಅಭಿವ್ಯಕ್ತಿಯ ಸ್ವಾತಂತ್ರ್ಯ ವ್ಯಕ್ತಿಸ್ವಾತಂತ್ರ್ಯದ ಹಾಗೆ ಪ್ರತಿಯೊಬ್ಬರಿಗೂ ದತ್ತÀವಾದ್ದು, ನಿಜ. ಆದರೆ ಇವಕ್ಕೆ ಗಡಿರೇಖೆಗಳು, ಗೊತ್ತುಪಾಡುಗಳು ಇರುವುದಿಲ್ಲವೇ ಎನ್ನುವುದು ಮುಖ್ಯಪ್ರಶ್ನೆ. `ಇಲ್ಲ' ಎನ್ನುವುದಾದರೆ ಸ್ವಾಚ್ಛಂದ್ಯ ಸಂಘÀರ್ಷಗಳಿಗೆ ಕರೆದು ಮಣೆಹಾಕಿದಂತೆಯೇ ಸರಿ. `ಇದೆ' ಎನ್ನುವುದಾದರೆ, ಅವನ್ನು ಗುರುತಿಸುವುದು ಈಗಿನ ಸಂದರ್ಭಗಳ ಒತ್ತಡದಲ್ಲಿ ಅವಶ್ಯವಾಗುತ್ತದೆ. ವಿದ್ವತ್ತೆಯ, ವಿಮರ್ಶೆಯ ವಿಷಯಗಳು ಬಂದಾಗ ಬೌದ್ಧಿಕ, ಶೈಕ್ಷಣಿಕ ಆದ ನೆಲೆಗಳಲ್ಲಿ ನಡೆಯುವ ವಾಗ್ವಾದಗಳು ಒಟ್ಟು ಸಮಾಜದ ಸುಸ್ಥಿತಿಯ ದೃಷ್ಟಿಯಿಂದ ಅಷ್ಟು ಘಾತಕವಾದ ಪರಿಣಾಮಗಳಿಗೆ ಅವಕಾಶ ಮಾಡಲಾರವು. ಏಕೆಂದರೆ ಅದು ಒಟ್ಟು ಜನಸಮುದಾಯದ ವಿಶಾಲಕ್ಷೇತ್ರಕ್ಕೆ ಅನ್ವಯಿಸುವ ವಿದ್ಯಮಾನವಾಗಿರುವುದಿಲ್ಲ.
"ಬುದ್ಧಿವಂತರಲ್ಲಿ ಸಮಾನಾಭಿಪ್ರಾಯಗಳು ಬೇಕಾದಷ್ಟು ಬರುತ್ತವೆ. ಆದರೆ ವಿದ್ವಾಂಸನಾದವನು ಅವೆಲ್ಲವೂ ಒಂದೇ ಎಂದು ತಿಳಿಯಬಾರದು" ಎನ್ನುವ `ಧ್ವನ್ಯಾಲೋಕ'ದ ಮಾತು ಸಾಹಿತ್ಯಲೋಕದಲ್ಲಿ ವ್ಯಕ್ತಿಸ್ವಾತಂತ್ರ್ಯದ, ಅಭಿಪ್ರಾಯಸ್ವಾತಂತ್ರ್ಯದ ಸಂದರ್ಭಗಳಲ್ಲಿ ನಡೆಯಬಹುದು. ತರ್ಕ, ವಿಚಾರ, ಸತ್ಯನಿಷ್ಠೆ ಇವು ವಿಚಾರ ವಿಮರ್ಶೆಗಳಿಗೆ, ವಿದ್ವದುದ್ಯಮಗಳಿಗೆ ಮುಖ್ಯ ಎಂಬುದು ಇಲ್ಲಿಯ ಆಶಯ. ಈ ವಿಷಯದಲ್ಲಿ ವಿದೇಶದ ಬ್ರೊನೊವ್ಸ್ಕಿ ಎಂಬ ವಿದ್ವಾಂಸರೊಬ್ಬರ ಮಾತನ್ನು ಇಲ್ಲಿ ಉದ್ಧರಿಸಬಹುದಾಗಿದೆ. ಈ ಮಾತನ್ನು ಹಲವು ವರ್ಷಗಳ ಹಿಂದೆ ಪು.ತಿ. ನರಸಿಂಹಾಚಾರ್ಯರು ನನ್ನ ಗಮನಕ್ಕೆ ತಂದರು.
ಃಥಿ ಣhe ತಿoಡಿಟಜಟಥಿ sಣಚಿಟಿಜಚಿಡಿಜs oಜಿ ಠಿubಟiಛಿ ಟiಜಿe ಚಿಟಟ sಛಿhoಟಚಿಡಿs iಟಿ ಣheiಡಿ ತಿoಡಿಞ ಚಿಡಿe oಜಿಛಿouಡಿse oಜಜಟಥಿ viಡಿಣuous. ಖಿheಥಿ ಜo ಟಿoಣ mಚಿಞe ತಿiಟಜ ಛಿಟಚಿims. ಖಿheಥಿ ಜo ಟಿoಣ ಛಿheಚಿಣ. ಖಿheಥಿ ಜo ಟಿoಣ ಣಡಿಥಿ ಣo ಠಿeಡಿsuಚಿಜe ಚಿಣ ಚಿಟಿಥಿ ಛಿosಣ. ಖಿheಥಿ ಚಿಠಿಠಿeಚಿಟ ಟಿeiಣheಡಿ ಣo ಠಿಡಿeರಿuಜiಛಿe ಟಿoಡಿ ಚಿuಣhoಡಿiಣಥಿ. ಖಿheಥಿ ಚಿಡಿe oಜಿಣeಟಿ ಜಿಡಿಚಿಟಿಞ ಚಿbouಣ ಣheiಡಿ igಟಿoಡಿಚಿಟಿಛಿe. ಖಿheiಡಿ ಜisಠಿuಣes ಚಿಡಿe ಜಿಚಿiಡಿಟಥಿ ಜeಛಿoಡಿus. ಖಿheಥಿ ಜo ಟಿoಣ ಛಿoಟಿಜಿuse ತಿhಚಿಣ is beiಟಿg ಚಿಡಿgueಜ ತಿiಣh ಡಿಚಿಛಿe, ಠಿoಟiಣiಛಿs, sex oಡಿ ಚಿge. ಖಿheಥಿ ಟisಣeಟಿ ಠಿಚಿಣieಟಿಣಟಥಿ ಣo ಣhe ಥಿouಟಿg ಚಿಟಿಜ ಣo ಣhe oಟಜ ತಿho boಣh ಞಟಿoತಿ eveಡಿಥಿಣhiಟಿg. ಖಿhese ಚಿಡಿe ಣhe geಟಿeಡಿಚಿಟ viಡಿಣues oಜಿ sಛಿhoಟಚಿಡಿshiಠಿ ಚಿಟಿಜ ಣheಥಿ ಚಿಡಿe ಠಿeಛಿuಟiಚಿಡಿಟಥಿ ಣhe viಡಿಣues oಜಿ sಛಿieಟಿಛಿe.
ಸಾರ್ವಜನಿಕಜೀವನದಲ್ಲಿ ಸಾಮಾನ್ಯವಾಗಿ ಅನುಸರಿಸುವ ಯೋಗ್ಯತಾನಿರ್ಣಯಕ್ಕೆ ಅನುಗುಣವಾಗಿ ಎಲ್ಲ ವಿದ್ವಾಂಸರೂ ತಂತಮ್ಮ ಕ್ಷೇತ್ರಗಳಲ್ಲಿ ಒಂದು ವಿಲಕ್ಷಣರೀತಿಯಲ್ಲಿ ಋಜುಬುದ್ಧಿಯುಳ್ಳವರು ಎಂಬುದು ನಿಜ. ತಮ್ಮ ಸಾಧನೆಗಳ ಬಗ್ಗೆ ಅವರು ದೊಡ್ಡದಾಗಿ ಹೇಳಿಕೊಳ್ಳುವುದಿಲ್ಲ. ಅವರು ವಂಚಿಸುವುದಿಲ್ಲ. ತಾವು ಹೇಳುವುದನ್ನು ಬೇರೆಯವರು ಒಪ್ಪುವ ಹಾಗೆ ಮಾಡಬೇಕೆಂದು ಹೇಗೋ ಪ್ರಯತ್ನಿಸುವುದಿಲ್ಲ. ಇನ್ನೊಬ್ಬನಿಗೆ ಇದು ಇಷ್ಟ, ಇದು ಅನಿಷ್ಟ ಎಂದೋ, ಅಧಿಕಾರಕ್ಕೆ ಮಣಿದೋ ವರ್ತಿಸುವುದಿಲ್ಲ. ತಮಗೆ ತಿಳಿಯದ ವಿಷಯದಲ್ಲಿ ಅವರಿಗೆ ಮುಚ್ಚುಮರೆಯಿಲ್ಲ. ಅವರ ಭಿನ್ನಾಭಿಪ್ರಾಯಗಳು ಬಹಳಮಟ್ಟಿಗೆ ಗಾಂಭೀರ್ಯದಿಂದ ಕೂಡಿದವು. ಅವರು ವಾದಸರಣಿಯನ್ನು ಜನಾಂಗ ರಾಜಕೀಯ ಲಿಂಗ ಅಥವಾ ವಯಸ್ಸು ಇವನ್ನು ಹಿಡಿದು ದಾರಿತಪ್ಪಿಸುವುದಿಲ್ಲ. ತಿಳಿದವರು ಚಿಕ್ಕವರಿರಲಿ ದೊಡ್ಡವರಿರಲಿ, ಅವರು ಹೇಳುವುದನ್ನು ತಾಳ್ಮೆಯಿಂದ ಕೇಳುತ್ತಾರೆ. ಇದು ವಿದ್ವತ್ತೆಯ ಸಾಮಾನ್ಯ ಲಕ್ಷಣಗಳು; ಸ್ವಾರಸ್ಯವೆಂದರೆ, ಇವೇ ವಿಜ್ಞಾನದ ಲಕ್ಷಣಗಳು ಕೂಡ.
ಈ ವಾಕ್ಯಪುಂಜದ ಆಶಯವನ್ನು ನಾನು ವ್ಯಾಖ್ಯಾನಿಸುವುದಿಲ್ಲ. ತಮ್ಮ ವಿವೇಚನೆಗೇ ಬಿಡುತ್ತೇನೆ.
ಇದನ್ನು ಇನ್ನೂ ಸೂತ್ರಪ್ರಾಯವಾಗಿ, 1150 ವರ್ಷಗಳಿಗೂ ಹಿಂದೆಯೇ ನಮ್ಮ ಭಾಷೆಯ, ನಮ್ಮ ನಾಡಿನ ಹೆಮ್ಮೆಯ ಕೃತಿ `ಕವಿರಾಜಮಾರ್ಗ'ದ ಮುಂದಿನ ಕಂದಪದ್ಯದಲ್ಲಿ ಕಾಣಬಹುದಾಗಿದೆ: ಇದು ಸಮಾಜಕ್ಕೂ ಸಾಹಿತಿಗೂ ಸಮಾನವಾಗಿ ಅನ್ವಯಿಸುವ ಹಿತೋಕ್ತಿ.
ಕಸವರಮೆಂಬುದು ನೆ¾õÉ ಸೈ
ರಿಸಲಾರ್ಪೊಡೆ ಪರವಿಚಾರಮನ್ ಧರ್ಮಮುಮನ್
ಕಸವೇನ್ ಕಸವರಮೇನು
ಬ್ಬಸಮನ್ ಬಸಮಲ್ಲದಿರ್ದು ಮಾಡುವುವೆಲ್ಲಮ್ ||
ಅನ್ಯರ ವಿಚಾರವನ್ನು, (ಅನ್ಯರ) ಧರ್ಮವನ್ನು ಕೂಡ, ಪೂರ್ಣವಾಗಿ (ಅಂತಃಕರಣ ಪೂರ್ವಕವಾಗಿ) ಸಹಿಸುವುದು ಸಾಧ್ಯವಾದರೆ, (ಅದನ್ನು) ಸಂಪತ್ತು ಎನ್ನಬೇಕು. (ಹಾಗಲ್ಲದಿದ್ದರೆ), ಕಸವೇನು ಕಸವರವೇನು? (ಎರಡೂ ಒಂದೇ). ಅವೆಲ್ಲ ಬಹುವಾಗಿ ಹಿಂಸೆಮಾಡುತ್ತವೆ.
ಈ ಪದ್ಯದ ಆಶಯವನ್ನೂ ನಾನು ವ್ಯಾಖ್ಯಾನಿಸುವುದಿಲ್ಲ. ತಮ್ಮ ವಿವೇಚನೆಗೇ ಬಿಡುತ್ತೇನೆ.
ಈಗ್ಗೆ ಕೆಲವು ವರ್ಷಗಳಿಂದ ನಮ್ಮ ಸಮಾಜಜೀವನ ಮತ್ತು ಸಾಹಿತ್ಯಕೃಷಿ ಎರಡರ ನಡುವೆ, ಅನ್ಯೋನ್ಯವಾಗಿ ಸಂಬಂಧವಿರಬೇಕಾದ್ದು ಸಡಿಲಗೊಳ್ಳುತ್ತ, ಸಂಘರ್ಷದ ತೀವ್ರತೆ ಕಾಣುತ್ತಿದೆ. ಇದು ವೈಚಾರಿಕಸಂವಾದವಾಗಿ ಉಳಿಯದೆ, ಸಂಘರ್ಷವಾಗಿ ಆಘಾತಕಾರಿ ಪರಿಣಾಮಗಳಿಗೆ ದಾರಿಮಾಡುತ್ತಿದೆ. ಸಮಾಜ ಒಂದು ಶಿಕ್ಷಿತ-ಅಶಿಕ್ಷಿತ, ವಿವೇಕಿ-ಅವಿವೇಕಿ ಜನರ ಕೂಟ. ಸಮಾಜ ಹರಿಯುವ ಹುಚ್ಚುಹೊಳೆ; ಸಾಹಿತ್ಯರಚನೆ ಕಟ್ಟಿದ ಕೆರೆ. ಹೊಳೆಯ ನೀರು ಕೆರೆಯ ಕಟ್ಟೆಯನ್ನು ಕೊಚ್ಚಿಹಾಕದ ಹಾಗೆ ನೋಡಿಕೊಳ್ಳ ಬೇಕು. ಈ ದಿಕ್ಕಿನಲ್ಲಿ ನಮ್ಮ ವ್ಯಕ್ತಿ-ಅಭಿವ್ಯಕ್ತಿ ಸ್ವಾತಂತ್ರ್ಯಗಳ ಮಿತಿಮೇರೆಗಳನ್ನು ಗುರುತಿಸ ಬೇಕಾಗಿದೆ. ದೇಶದ ಸಂವಿಧಾನ, ಕಾನೂನಿನ ಕಟ್ಟುಕಟ್ಟಳೆಗಳು, ನೈತಿಕಪ್ರಜ್ಞೆ, ಆತ್ಮಸಾಕ್ಷಿ, ಪರವಿಚಾರ ಪರಧರ್ಮಗಳ ಬಗೆಗೆ ಸಹಿಷ್ಣುತೆ, ಯುಕ್ತಾಯುಕ್ತವಿವೇಚನೆ, ಪರಿಣಾಮ ಪರಂಪರೆ ಎಲ್ಲವೂ ಎಚ್ಚರದಿಂದ ಗಮನಿಸಬೇಕಾದುವೇ.
ಈಚಿನ ಕೆಲವು ವರ್ಷಗಳಲ್ಲಿ ನಡೆದಿರುವ ಬುದ್ಧಿಜೀವಿಗಳ, ವಿಚಾರವಾದಿಗಳ, ಸಾಹಿತಿಗಳ ಮೇಲಣ ಹಲ್ಲೆಗಳು ಅತ್ಯಂತ ದುಃಖಕರ; ಖಂಡನಾರ್ಹ, ಶಿಕ್ಷಾರ್ಹ. ಅನ್ಯಾಯವಾಗಿ ಈಚೆಗೆ ನಮ್ಮ ನಡುವಿನ ಕ್ರಿಯಾಶಾಲಿ ಸಂಶೋಧಕಮಿತ್ರ ಎಂ.ಎಂ. ಕಲಬುರ್ಗಿಯವರನ್ನು ನಾವು ಕಳೆದುಕೊಂಡೆವು.

ಇನ್ನು ನದಿನೀರಿನ ಸಮಸ್ಯೆ. ಇಲ್ಲಿಯೂ ಹೋರಾಟದಲ್ಲಿ ತಮಿಳುನಾಡು ಸಾಮಾನ್ಯವಾಗಿ ಗೆಲವು ಸಾಧಿಸುತ್ತ, ಕಾವೇರಿ ನದಿಯ ನೀರಿನ ಹಂಚಿಕೆ ವಿವಾದವಾಗಿಯೇ ಉಳಿದಿದೆ. ಉತ್ತರಕರ್ನಾಟಕ ಭಾಗದಲ್ಲಿ ಮಹದಾಯಿ-ಮಲಪ್ರಭಾ ನದಿಗಳ ಕಳಸಾ-ಬಂಡೂರಿ ನಾಲೆಗಳ ಸಂಬಂಧದಲ್ಲಿ ರಾಜ್ಯಗಳ ನಡುವೆ ತಿಕ್ಕಾಟವಿದೆ. ಮಧ್ಯ ಮತ್ತು ದಕ್ಷಿಣ ಕರ್ನಾಟಕದಲ್ಲಿ ಬಯಲುಸೀಮೆಯ ಕೆಲವು ಜಲಾಭಾವದ ಜಿಲ್ಲೆಗಳಿಗೆ ನೀರಿನ ಹರಿವು-ನೇತ್ರಾವತಿಯ ಕೆಲವು ಉಪನದಿಗಳ ನೀರಿನ ಬಳಕೆ ಎಂಬುದರ ಸಂಬಂಧದಲ್ಲಿ ಚಳವಳಿಗಳು ನಡೆಯುತ್ತಿವೆ. ಪರಿಸರಸಂರಕ್ಷಣೆಯ ನ್ಯಾಯವಾದ ನಿಲವಿನಲ್ಲಿ ಪರಿಸರವಾದಿಗಳೂ ಹೋರಾಟದ ಕಣದಲ್ಲಿದ್ದಾರೆ. ನಮ್ಮ ದೇಶದಲ್ಲಿ ಜಲಸಂಪನ್ಮೂಲಗಳಿಗೆ ಕೊರತೆಯಿಲ್ಲ, ಆದರೆ ಬಳಕೆಯಲ್ಲಿ ವಿಚಕ್ಷಣೆಯಿಲ್ಲದ್ದೇ ತೊಂದರೆಗಳಿಗೆ ಕಾರಣವೆಂದು ಪರಿಣತರು ಹೇಳುತ್ತಾರೆ; ರಾಷ್ಟ್ರೀಯ ಜಲನೀತಿ ಮತ್ತು ನದಿಗಳ ರಾಷ್ಟ್ರೀಕರಣ ಪರಿಹಾರವೆನ್ನುತ್ತಾರೆ, ಹಾಗಲ್ಲದೆ ನ್ಯಾಯಮಂಡಲಿಗಳೂ ಆಯೋಗಗಳೂ ಮಾಡುವ ಶಿಫಾರಸುಗಳೂ ನಿರ್ದೇಶನಗಳೂ ರಾಜ್ಯ ರಾಜ್ಯಗಳ ನಡುವೆ ತೃಪ್ತಿ ತರಲಾರವು ಎನ್ನುತ್ತಾರೆ. ಪರಿಸರತಜ್ಞರೂ ನೀರಾವರಿ ವಿಭಾಗದ ವಿಜ್ಞಾನಿಗಳೂ ರಾಜಕೀಯಸ್ಥರೂ ಜನರ ಸಹಕಾರ ಪಡೆದು ಎಲ್ಲರಿಗೂ ಸಮಾಧಾನವಾಗುವಂತೆ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ; ಅದಕ್ಕೆ ತಕ್ಕ ಮಾತುಕತೆಗಳಿಗೆಂದು ವೇದಿಕೆಗಳಿವೆ.
ಮಾನ್ಯರೆ, ನನ್ನ ಮಾತುಗಳನ್ನು ತಾಳ್ಮೆಯಿಂದ ಕೇಳಿದ ತಮಗೆಲ್ಲರಿಗೂ ನನ್ನ ವಂದನೆಗಳು. ಮುಂದೆ ನಡೆಯಲಿರುವ ವಿಚಾರಗೋಷ್ಠಿಗಳೂ ಸಾಂಸ್ಕøತಿಕ ಸಾಂದರ್ಭಿಕ ಗೋಷ್ಠಿಗಳೂ ಫಲಪ್ರದವಾಗಿ, ಸ್ವಾರಸ್ಯಕರವಾಗಿ ಜರುಗಲಿ ಎಂದು ಹಾರೈಸುತ್ತೇನೆ. ನಮಸ್ಕಾರಗಳು.